'ಮೊದಲನೆಯದಾಗಿ ಪರಿಸ್ಥಿತಿಯನ್ನು ನಿಭಾಯಿಸಿದ ಆರ್ಸಿಬಿ ವ್ಯವಸ್ಥಾಪಕ ಮಂಡಳಿಗೆ ಧನ್ಯವಾದಗಳು. ನಾವು ಸ್ವದೇಶಕ್ಕೆ ಮರಳಲು ಇದುವೇ ಸೂಕ್ತ ಸಮಯ ಎಂದು ಭಾವಿಸಿದ ಕ್ಷಣದಿಂದ ನಮ್ಮ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದರು ಮತ್ತು ನಮಗೆ ಮರಳಿ ಹೋಗಲು ಬೇಕಾದ ಎಲ್ಲ ಸಹಾಯವನ್ನು ಮಾಡಿದರು. ಪರಿಸ್ಥಿತಿಯ ಬಗ್ಗೆ ಅವರ ತಿಳುವಳಿಕೆಯು ಮರಳುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಿತು' ಎಂದು ಜಂಪಾ ಹೇಳಿದ್ದಾರೆ.