ಈ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಬಂದ ಅಶ್ವಿನ್, ಸ್ಟ್ರೈಕ್ನಲ್ಲಿದ್ದ ಋತುರಾಜ್ ಏಕಾಗ್ರತೆಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದರು. ಚೆನ್ನೈ ಇನ್ನಿಂಗ್ಸ್ನ 9ನೇ ಓವರ್ನ ನಾಲ್ಕನೇ ಬಾಲ್ ಎಸೆಯಲು ಬಂದ ಅಶ್ವಿನ್, ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದರು. ಚೆಂಡನ್ನು ಎಸೆಯದೆ ಹಿಂತಿರುಗಿದರು.