ಎಂಟು ವರ್ಷಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದ ಮಾರ್ಗದರ್ಶಕ ರಾಹುಲ್ ದ್ರಾವಿಡ್ ತಾಳ್ಮೆ ಕಳೆದುಕೊಂಡಿದ್ದರಲ್ಲದೆ ತಮ್ಮ ಕ್ಯಾಪ್ ನೆಲಕ್ಕೆ ಎಸೆದಿದ್ದರು. ಇದಕ್ಕೆ ಸಮಾನವಾಗಿ ಮುರಳೀಧರನ್ ಗರಂ ಆಗಿರುವುದು ಐಪಿಎಲ್ನ ರೋಚಕತೆಗೆ ಸಾಕ್ಷಿಯಾಗಿದೆ.
ರಶೀದ್ ಖಾನ್ ತಮ್ಮ ಮಾಜಿ ತಂಡಎಸ್ಆರ್ಎಚ್ ವಿರುದ್ಧವೇ ಸಿಕ್ಸರ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.