ಗುರುವಾರ, 25 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ: ಸುಳ್ಳು ಸುದ್ದಿ

AI Deepfake Video: ಶಿಖರವೊಂದರಲ್ಲಿ ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ ಮಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪರಿಶೀಲನೆ ನಡೆಸಿದಾಗ ಈ ವಿಡಿಯೊ ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ಡೀಪ್‌ಫೇಕ್ ಆಗಿದ್ದು
Last Updated 24 ಡಿಸೆಂಬರ್ 2025, 23:30 IST
ಸಾಧು ಒಬ್ಬರು ಹಿಮದ ನಡುವೆ ಸಮಾಧಿ ಸ್ಥಿತಿಯಲ್ಲಿ ಕುಳಿತು ಧ್ಯಾನ: ಸುಳ್ಳು ಸುದ್ದಿ

ವರ್ಷದ ಹಿನ್ನೋಟ: ಜಗದಗಲ ಯುದ್ಧಗಳದ್ದೇ ಸದ್ದು

World Conflicts 2025: 2025ರಲ್ಲಿ ಜಗತ್ತಿನ ಹಲವೆಡೆ ಯುದ್ಧಗಳು ಸದ್ದು ಮಾಡಿವೆ. ಭಾರತ–ಪಾಕಿಸ್ತಾನ ಸೇನಾ ಸಂಘರ್ಷ, ಇಸ್ರೇಲ್–ಹಮಾಸ್‌, ಇಸ್ರೇಲ್–ಇರಾನ್‌, ರಷ್ಯಾ–ಉಕ್ರೇನ್‌ ಸಮರಗಳು ಸಾವು–ನೋವು, ನಿರಾಶ್ರಿತರ ಸಂಖ್ಯೆ ಹೆಚ್ಚಿಸಿ ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸಿವೆ.
Last Updated 24 ಡಿಸೆಂಬರ್ 2025, 23:30 IST
ವರ್ಷದ ಹಿನ್ನೋಟ: ಜಗದಗಲ ಯುದ್ಧಗಳದ್ದೇ ಸದ್ದು

ವರ್ಷದ ರಾಜಕೀಯ ಹಿನ್ನೋಟ | ಟ್ರಂಪ್ ಸುಂಕದ ‘ಸುಳಿ’: ಹಳಸಿದ ದ್ವಿಪಕ್ಷೀಯ ಸಂಬಂಧ

US Tariff Policy India: ‘ಅಮೆರಿಕವೇ ಮೊದಲು’ ಎಂಬ ಧೋರಣೆಯಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೊಳಿಸಿದ ಸುಂಕ ನೀತಿಗಳು ಜಗತ್ತಿನ ಹಲವು ದೇಶಗಳ ಅರ್ಥವ್ಯವಸ್ಥೆಗೆ ಹೊಡೆತ ನೀಡಿವೆ. ಭಾರತ ಮೇಲೂ ಶೇ 50ರಷ್ಟು ಸುಂಕ ಹೇರಿಕೆಯ ಮೂಲಕ ವ್ಯಾಪಾರ, ರಫ್ತು ಮತ್ತು ಉದ್ಯೋಗ ಕ್ಷೇತ್ರಕ್ಕೆ ಗಂಭೀರ
Last Updated 24 ಡಿಸೆಂಬರ್ 2025, 23:30 IST
ವರ್ಷದ ರಾಜಕೀಯ ಹಿನ್ನೋಟ | ಟ್ರಂಪ್ ಸುಂಕದ ‘ಸುಳಿ’: ಹಳಸಿದ ದ್ವಿಪಕ್ಷೀಯ ಸಂಬಂಧ

ಅರಾವಳಿ: ಹೊಸ ಗಣಿಗಾರಿಕೆ ಗುತ್ತಿಗೆ ನಿಷೇಧ

ನಿಷೇಧಿಸಬೇಕಾದ ಹೆಚ್ಚುವರಿ ಪ್ರದೇಶ, ವಲಯ ಗುರುತಿಸಲು ನಿರ್ದೇಶನ
Last Updated 24 ಡಿಸೆಂಬರ್ 2025, 22:36 IST
ಅರಾವಳಿ: ಹೊಸ ಗಣಿಗಾರಿಕೆ ಗುತ್ತಿಗೆ ನಿಷೇಧ

ಕಚ್ಚಾ ಬಾಂಬ್‌ ಸ್ಫೋಟ: ಒಬ್ಬ ಸಾವು

Bangladesh Bomb Blast: ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಕಚ್ಚಾ ಬಾಂಬ್‌ ಸ್ಫೋಟದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋಘ್‌ ಬಜಾರ್‌ ಪ್ರದೇಶದ ಮೇಲ್ಸೇತುವೆಯಿಂದ ಅಪರಿಚಿತನೊಬ್ಬ ಕಚ್ಚಾ ಬಾಂಬ್‌ ಎಸೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
Last Updated 24 ಡಿಸೆಂಬರ್ 2025, 20:04 IST
ಕಚ್ಚಾ ಬಾಂಬ್‌ ಸ್ಫೋಟ: ಒಬ್ಬ ಸಾವು

ಅಂತರರಾಜ್ಯ ಮಾನವ ಕಳ್ಳ ಸಾಗಣೆ: 11 ಬಂಧನ

Baby Trafficking Case: ಹೈದರಾಬಾದ್‌ನಲ್ಲಿ ಅಂತರರಾಜ್ಯ ಮಾನವ ಕಳ್ಳಸಾಗಣೆ ತಂಡದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಎರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಶಿಶುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದ್ದು
Last Updated 24 ಡಿಸೆಂಬರ್ 2025, 18:45 IST
ಅಂತರರಾಜ್ಯ ಮಾನವ ಕಳ್ಳ ಸಾಗಣೆ: 11 ಬಂಧನ

ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ

ಭೂಪ್ರದೇಶದಿಂದ 100 ಮೀಟರ್‌ಗಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಮಾತ್ರ ‘ಅರಾವಳಿ ಬೆಟ್ಟ’ ಎಂದು ಕರೆಯಲಾಗುತ್ತದೆ ಎಂಬ ಹೊಸ ವ್ಯಾಖ್ಯಾನವನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡ ನಂತರ ರಾಜಸ್ಥಾನದಾದ್ಯಂತ ‘ಅರಾವಳಿ ಉಳಿಸಿ’ ಹೋರಾಟ ತೀವ್ರಗೊಂಡಿದೆ.
Last Updated 24 ಡಿಸೆಂಬರ್ 2025, 16:09 IST
ಅರಾವಳಿ ಉಳಿಸಿ: ರಾಜಸ್ಥಾನದಲ್ಲಿ ತೀವ್ರಗೊಂಡ ಪ್ರತಿಭಟನೆ
ADVERTISEMENT

17 ವರ್ಷಗಳಿಂದ ಸ್ವಯಂ ಗಡಿಪಾರು: ಬಾಂಗ್ಲಾಕ್ಕೆ ಮರಳಲಿರುವ ತಾರಿಕ್‌ ರೆಹಮಾನ್‌

BNP Leader Return: ಸುಮಾರು 17 ವರ್ಷಗಳಿಂದ ಸ್ವಯಂ ಗಡಿಪಾರಾಗಿ ಲಂಡನ್‌ನಲ್ಲಿ ನೆಲಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷದ ಹಂಗಾಮಿ ಅಧ್ಯಕ್ಷ ತಾರಿಕ್‌ ರೆಹಮಾನ್‌ ಗುರುವಾರ ಬಾಂಗ್ಲಾದೇಶಕ್ಕೆ ಮರಳಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
Last Updated 24 ಡಿಸೆಂಬರ್ 2025, 16:09 IST
17 ವರ್ಷಗಳಿಂದ ಸ್ವಯಂ ಗಡಿಪಾರು: ಬಾಂಗ್ಲಾಕ್ಕೆ ಮರಳಲಿರುವ ತಾರಿಕ್‌ ರೆಹಮಾನ್‌

H–1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕ: ಟ್ರಂಪ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

US Immigration Policy: ಎಚ್‌–1ಬಿ ವೀಸಾಕ್ಕಾಗಿ 1ಲಕ್ಷ ಡಾಲರ್ ಶುಲ್ಕ ಪಾವತಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಡಿಸಿದ್ದ ಆದೇಶವನ್ನು ಫೆಡರಲ್‌ ನ್ಯಾಯಾಲಯವು ಎತ್ತಿ ಹಿಡಿದಿದೆ.
Last Updated 24 ಡಿಸೆಂಬರ್ 2025, 15:46 IST
H–1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕ: ಟ್ರಂಪ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌

ಬಿಕ್ಕಟ್ಟಿನಲ್ಲೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಕೋರ್ಟ್‌ ಅಸಮಾಧಾನ
Last Updated 24 ಡಿಸೆಂಬರ್ 2025, 15:35 IST
ಏರ್‌ ಪ್ಯೂರಿಫೈರ್‌ ಮೇಲಿನ ಜಿಎಸ್‌ಟಿ ತಗ್ಗಿಸಿ: ದೆಹಲಿ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT