ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಯ್ಕೆ ನನ್ನ ಮುಂದೆ ಇದೆ: ಕಮಲಾ ಹ್ಯಾರಿಸ್

Kamala Harris Interview: ಭವಿಷ್ಯದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸುವುದಾಗಿ ಅಮೆರಿಕದ ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 2:59 IST
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಯ್ಕೆ ನನ್ನ ಮುಂದೆ ಇದೆ: ಕಮಲಾ ಹ್ಯಾರಿಸ್

ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

ಬೇರೆ ರಾಜ್ಯಗಳಿಂದ ಉತ್ತರಾಖಂಡಕ್ಕೆ ಬರುವ ವಾಹನಗಳಿಗೆ ಡಿಸೆಂಬರ್‌ನಿಂದ ಹಸಿರು ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
Last Updated 26 ಅಕ್ಟೋಬರ್ 2025, 2:08 IST
ಬೇರೆ ರಾಜ್ಯಗಳ ವಾಹನಗಳಿಗೆ ಉತ್ತರಾಖಂಡದಲ್ಲಿ ಹಸಿರು ಸುಂಕ: ಡಿಸೆಂಬರ್‌ನಿಂದ ವಸೂಲಿ

Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

Bihar Elections: ರಾಜಕೀಯ ಪಕ್ಷಗಳ ಪೈಪೋಟಿಯಿಂದಾಗಿ ಈಗಾಗಲೇ ರಂಗೇರಿರುವ ಬಿಹಾರದ ಚುನಾವಣಾ ಕಣ ಈ ಬಾರಿ ಮತ್ತಷ್ಟು ರೋಚಕ ಸವಾಲುಗಳನ್ನು ಕಾಣುವ ಸಾಧ್ಯತೆಗಳಿವೆ. ವ
Last Updated 25 ಅಕ್ಟೋಬರ್ 2025, 23:30 IST
Bihar Elections | ಮಹಿಳೆಯರಿಗೆ ರಾಜಕೀಯ ಮನ್ನಣೆ: ವಿದ್ಯಾವಂತ ಸ್ತ್ರೀಯರ ಹಣಾಹಣಿ

ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಯೊಂದರ ಆದೇಶ ಪಾಲಿಸುತ್ತಿದ್ದ ಅಮೆರಿಕ, ಬ್ರಿಟನ್‌ ಹಾಗೂ ಜರ್ಮನಿಯಲ್ಲಿದ್ದ ವ್ಯಕ್ತಿಗಳ ಜಾಲದ ಭಾಗವಾಗಿದ್ದ ಮನ್‌ಪ್ರೀತ್‌ ಸಿಂಗ್‌ ಅಲಿಯಾಸ್‌ ಟಿಡ್ಡಿ ಎಂಬುವನನ್ನು ಪಂಜಾಬ್‌ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 25 ಅಕ್ಟೋಬರ್ 2025, 19:14 IST
ಚಂಡೀಗಢ | ಉಗ್ರ ಜಾಲದ ನಂಟು: ವ್ಯಕ್ತಿ ಸೆರೆ

ಕ್ವಾಲಾಲಂಪುರ | ಇಂದಿನಿಂದ ಆಸಿಯಾನ್‌ ಶೃಂಗಸಭೆ: ಡೊನಾಲ್ಡ್‌ ಟ್ರಂಪ್‌ ಭಾಗಿ

Donald Trump Asia Visit: ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್‌) ಶೃಂಗಸಭೆ ಇದೇ 26ರಿಂದ ಆರಂಭವಾಗಲಿದ್ದು, 28ರ ವರೆಗೆ ನಡೆಯಲಿದೆ. 11ನೇ ಸದಸ್ಯರಾಷ್ಟ್ರವಾಗಿ ಪೂರ್ವ ತಿಮೋರ್ ಸೇರ್ಪಡೆಯಾಗಲಿದೆ.
Last Updated 25 ಅಕ್ಟೋಬರ್ 2025, 19:08 IST
ಕ್ವಾಲಾಲಂಪುರ | ಇಂದಿನಿಂದ ಆಸಿಯಾನ್‌ ಶೃಂಗಸಭೆ: ಡೊನಾಲ್ಡ್‌ ಟ್ರಂಪ್‌ ಭಾಗಿ

ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

Sabarimala gold theft case: ‘ಶಬರಿಮಲೆ ದೇವಸ್ಥಾನದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ವಿಶೇಷ ತನಿಖಾ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದು ನಿಜ. ತನಿಖೆಗೆ ಎಲ್ಲ ಸಹಕಾರ ನೀಡುತ್ತಿದ್ದೇನೆ’ ಎಂದು ಬಳ್ಳಾರಿಯ ರೊದ್ದಂ ಜುವೆಲ್ಸ್‌ ಮಾಲೀಕ ಗೋವರ್ಧನ್‌ ಹೇಳಿದ್ದಾರೆ.
Last Updated 25 ಅಕ್ಟೋಬರ್ 2025, 18:59 IST
ಶಬರಿಮಲೆ ಪ್ರಕರಣ| ನನ್ನ ಪಾತ್ರ ಇಲ್ಲ, ತನಿಖೆಗೆ ಸಹಕರಿಸುವೆ: ಬಳ್ಳಾರಿಯ ಗೋವರ್ಧನ್‌

ದಿ. ಜಯಂತ್ ನಾರ್ಳೀಕರ್‌ಗೆ ‘ವಿಜ್ಞಾನ ರತ್ನ’ ಪ್ರಶಸ್ತಿ

ದೇಶದ ಹೆಸರಾಂತ ಖಭೌತ ವಿಜ್ಞಾನಿ, ಇತ್ತೀಚೆಗೆ ನಿಧನರಾದ ಜಯಂತ್ ನಾರ್ಳೀಕರ್‌ ಅವರನ್ನು ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರವಾದ ‘ವಿಜ್ಞಾನ ರತ್ನ ಪ್ರಶಸ್ತಿ’ಗೆ ಸರ್ಕಾರ ಆಯ್ಕೆ ಮಾಡಿದೆ.
Last Updated 25 ಅಕ್ಟೋಬರ್ 2025, 16:20 IST
ದಿ. ಜಯಂತ್ ನಾರ್ಳೀಕರ್‌ಗೆ ‘ವಿಜ್ಞಾನ ರತ್ನ’ ಪ್ರಶಸ್ತಿ
ADVERTISEMENT

ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ಅದಾನಿ ಸಮೂಹದಲ್ಲಿ ಎಲ್‌ಐಸಿಯ ಸುಮಾರು ₹33 ಸಾವಿರ ಕೋಟಿ ಹೂಡಿಕೆ ಇದ್ದು, ಇದು ಮೋದಿ ಸರ್ಕಾರದ ‘ಮೊಬೈಲ್‌ ಫೋನ್‌ ಬ್ಯಾಂಕಿಂಗ್‌’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 25 ಅಕ್ಟೋಬರ್ 2025, 16:15 IST
ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ಜಮ್ಮು ವಸರ್ಸ್‌ ಕಾಶ್ಮೀರ ಯತ್ನಕ್ಕೆ ಸೋಲು: ಸತ್‌ ಶರ್ಮಾ

ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಜಮ್ಮು ವರ್ಸಸ್‌ ಕಾಶ್ಮೀರ ಎಂಬುದನ್ನು ಸೃಷ್ಟಿಸಲು ಯತ್ನಿಸಿದರು. ಆದರೂ ನಾನು ಗೆದ್ದಿದ್ದೇನೆ. ಪಕ್ಷದ ಪಾಲಿಗೆ ಇದೊಂದು ಐತಿಹಾಸಿಕ ಜಯ’ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಸತ್‌ ಶರ್ಮಾ ಅವರು ಅಭಿಪ್ರಾಯಪಟ್ಟರು.
Last Updated 25 ಅಕ್ಟೋಬರ್ 2025, 16:09 IST
ಜಮ್ಮು ವಸರ್ಸ್‌ ಕಾಶ್ಮೀರ ಯತ್ನಕ್ಕೆ ಸೋಲು: ಸತ್‌ ಶರ್ಮಾ

ಕರ್ನೂಲ್ ಬಸ್‌ ದುರಂತ: ಬಸ್‌ ಡಿಕ್ಕಿ ಮುನ್ನವೇ ಬೈಕ್‌ ಸವಾರ ಸಾವು

ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್‌ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್‌ ಸವಾರ, ಈ ಅಪಘಾತಕ್ಕೂ ಮೊದಲೇ ‘ಸ್ಕಿಡ್‌’ ಆಗಿ, ಮೃತಪಟ್ಟಿದ್ದ ಎಂಬುದು ಗೊತ್ತಾಗಿದೆ.
Last Updated 25 ಅಕ್ಟೋಬರ್ 2025, 16:08 IST
ಕರ್ನೂಲ್ ಬಸ್‌ ದುರಂತ: ಬಸ್‌ ಡಿಕ್ಕಿ ಮುನ್ನವೇ ಬೈಕ್‌ ಸವಾರ ಸಾವು
ADVERTISEMENT
ADVERTISEMENT
ADVERTISEMENT