‘ಜಸ್ಪ್ರೀತ್ ಬೂಮ್ರಾ ಮತ್ತು ಲಸಿತ್ ಮಾಲಿಂಗ ಅವರು ಎದುರಾಳಿ ಪಾಳಯದಲ್ಲಿ ಇದ್ದಾಗ ರನ್ ಗಳಿಸುವುದು ಕಷ್ಟ ಸಾಧ್ಯ. ಅವರ ಯಾರ್ಕರ್ ಎಸೆತಗಳನ್ನು ಎದುರಿಸಿ ಕ್ರೀಸ್ನಲ್ಲಿ ಉಳಿಯಲು ವಿಶೇಷ ಸಾಮರ್ಥ್ಯ ಬೇಕು. ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಸೋಲಲು ಅವರ ಬೌಲಿಂಗ್ ದಾಳಿಯೇ ಕಾರಣ’ ಎಂದು ನಬಿ ತಿಳಿಸಿದರು.