ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಫ್ರೀದಿ, ಭಾರತದ ಮತದಾರರು ವಿವೇಕವಿಲ್ಲದ ವ್ಯಕ್ತಿಗೆ ಮತಹಾಕಿದ್ದಾರೆ.ಗೌತಮ್ ಗಂಭೀರ್ ಹೇಳಿರುವುದು ಪ್ರಜ್ಞೆಯಿಂದ ಕೂಡಿದ ಮಾತು ಎಂದು ನೀವು ಅಂದುಕೊಂಡಿದ್ದೀರಾ? ಪ್ರಜ್ಞಾವಂತ ವ್ಯಕ್ತಿಯೊಬ್ಬರು ಹೇಳುವ ಮಾತು ಇದಾ? ಶಿಕ್ಷಿತ ವ್ಯಕ್ತಿಯೊಬ್ಬರು ಈ ರೀತಿ ಮಾತನಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.