‘ಬೆವರು ಬಳಕೆಯಿಂದ ಚೆಂಡು ತುಸು ಭಾರವಾಯಿತು ಎಂದು ಬೌಲರ್ಗಳು ಹೇಳಿದ್ದಾರೆ. ಆದರೆ ಸಲೈವಾದಷ್ಟು ಪರಿಣಾಮಕಾರಿಯಲ್ಲ ಎಂದಿದ್ದಾರೆ. ಚೆಂಡಿನ ಹೊಳಪು ಹೆಚ್ಚಿಸಲು ಎಂಜಲು ಬಳಕೆಯು ಇಲ್ಲಿಯವರೆಗೂ ರೂಢಿಗತವಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ರೂಢಿಯನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇದೆ’ ಎಂದು ಆರ್ಥರ್ ಹೇಳಿದ್ದಾರೆ.