ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ: ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ‘ಕೇಜ್ರಿವಾಲ್ ಪ್ರಕರಣ’ ಹಿಡಿದ ಕನ್ನಡಿ

Excise Policy Case: ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರು ಬಿಡುಗಡೆ ಆಗಿರುವುದು, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎನ್ನುವ ಆರೋಪಗಳನ್ನು ಬಲಪಡಿಸುತ್ತಿದೆ. ತನಿಖಾ ಸಂಸ್ಥೆಗಳ ದುರುಪಯೋಗದ
Last Updated 3 ಮಾರ್ಚ್ 2026, 23:48 IST
ಸಂಪಾದಕೀಯ: ತನಿಖಾ ಸಂಸ್ಥೆಗಳ ದುರುಪಯೋಗಕ್ಕೆ ‘ಕೇಜ್ರಿವಾಲ್ ಪ್ರಕರಣ’ ಹಿಡಿದ ಕನ್ನಡಿ

ಸಂಪಾದಕೀಯ: ದೇಶಿ ಕ್ರಿಕೆಟ್‌ಗೆ ಹೊಸ ಮುಕುಟ; ಇದು ಕ್ರೀಡಾಪ್ರೇಮದ ಕಾಶ್ಮೀರ!

Jammu and Kashmir Cricket: ದೇಶಿ ಕ್ರಿಕೆಟ್‌ನ ಅತ್ಯಂತ ಬಲಾಢ್ಯ ತಂಡಗಳಲ್ಲಿ ಒಂದಾಗಿರುವ ಕರ್ನಾಟಕದ ಸವಾಲನ್ನು ಅತ್ಯಂತ ಸುಲಭವಾಗಿ ಮೆಟ್ಟಿ ನಿಂತ ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಹೊಸ ‘ರಾಜ’ನಾಗಿ ಹೊರಹೊಮ್ಮಿದೆ.
Last Updated 3 ಮಾರ್ಚ್ 2026, 1:30 IST
ಸಂಪಾದಕೀಯ: ದೇಶಿ ಕ್ರಿಕೆಟ್‌ಗೆ ಹೊಸ ಮುಕುಟ; ಇದು ಕ್ರೀಡಾಪ್ರೇಮದ ಕಾಶ್ಮೀರ!

ಸಂಪಾದಕೀಯ: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ

Middle East Conflict: ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿರುವ ಭೀಕರ ದಾಳಿಯು ಉಭಯ ದೇಶಗಳು ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ನಡೆಸಿರುವ ಸೈನಿಕ ಹಾಗೂ ಸಾಮ್ರಾಜ್ಯಶಾಹಿ ಕಾರ್ಯಾಚರಣೆಯಾಗಿದೆ. 2025ರಲ್ಲಿ ನಡೆದ ದಾಳಿಯ ಎಂಟು ತಿಂಗಳ ತರುವಾಯ ಮತ್ತೆ ದಾಳಿ ನಡೆದಿದೆ.
Last Updated 2 ಮಾರ್ಚ್ 2026, 0:08 IST
ಸಂಪಾದಕೀಯ: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್ ದಾಳಿಯು ಸಾಮ್ರಾಜ್ಯಶಾಹಿ ಭಯೋತ್ಪಾದನೆ

ಸಂಪಾದಕೀಯ | ಮದುವೆಗಳಿಗೆ ಸರ್ಕಾರದ ಕಣ್ಗಾವಲು: ಪ್ರತಿಗಾಮಿ–ಕೋಮುವಾದಿ ಚಿಂತನೆ

Gujarat Marriage Act: ಮದುವೆಗಳ ನೋಂದಣಿಗೆ ಪೋಷಕರ ಸಮ್ಮತಿಯನ್ನು ಕಡ್ಡಾಯಗೊಳಿಸಲು ಗುಜರಾತ್‌ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಸಾಂವಿಧಾನಿಕ ತತ್ತ್ವಗಳಿಗೆ ವಿರುದ್ಧವಾಗಿದೆ ಹಾಗೂ ಪ್ರತಿಗಾಮಿ ಚಿಂತನೆಯಾಗಿದೆ.
Last Updated 27 ಫೆಬ್ರುವರಿ 2026, 23:30 IST
ಸಂಪಾದಕೀಯ | ಮದುವೆಗಳಿಗೆ ಸರ್ಕಾರದ ಕಣ್ಗಾವಲು: ಪ್ರತಿಗಾಮಿ–ಕೋಮುವಾದಿ ಚಿಂತನೆ

ಸಂಪಾದಕೀಯ | ತರಕಾರಿಯಲ್ಲಿ ಸೀಸ, ಕೀಟನಾಶಕ: ವ್ಯವಸ್ಥೆಯ ಪರಾಮರ್ಶೆ ನಡೆಯಲಿ

ಬೆಂಗಳೂರು ಸುತ್ತಮುತ್ತ ಮಾರಾಟವಾಗುವ ಶೇ 25ರಷ್ಟು ತರಕಾರಿಗಳು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿವೆ. ನಮ್ಮ ಊಟದ ತಟ್ಟೆಯಲ್ಲಿ ನಿಧಾನವಿಷ ಸೇರಿಕೊಂಡಿರುವುದು ಕಳವಳದ ಸಂಗತಿ.
Last Updated 26 ಫೆಬ್ರುವರಿ 2026, 23:30 IST
ಸಂಪಾದಕೀಯ | ತರಕಾರಿಯಲ್ಲಿ ಸೀಸ, ಕೀಟನಾಶಕ:
ವ್ಯವಸ್ಥೆಯ ಪರಾಮರ್ಶೆ ನಡೆಯಲಿ

ಸಂಪಾದಕೀಯ | ಯುವಜನರ ದನಿ ನಿರ್ಲಕ್ಷಿಸದಿರಿ: ದುಡಿಯುವ ಕೈಗೆ ಕೆಲಸ ಕೊಡಿ

ಖಾಲಿ ಹುದ್ದೆಗಳನ್ನು ತುಂಬುವಲ್ಲಿನ ಸರ್ಕಾರದ ವಿಳಂಬ ತಂತ್ರ ಉದ್ಯೋಗಾಕಾಂಕ್ಷಿಗಳಿಗೆ ಎಸಗುವ ವಂಚನೆ. ಯುವಜನರಿಗೆ ಉದ್ಯೋಗ ನೀಡುವುದಕ್ಕಿಂತಲೂ ಮಿಗಿಲಾದ ‘ಗ್ಯಾರಂಟಿ’ ಮತ್ತೊಂದಿಲ್ಲ.
Last Updated 25 ಫೆಬ್ರುವರಿ 2026, 23:30 IST
ಸಂಪಾದಕೀಯ | ಯುವಜನರ ದನಿ ನಿರ್ಲಕ್ಷಿಸದಿರಿ:
ದುಡಿಯುವ ಕೈಗೆ ಕೆಲಸ ಕೊಡಿ

ಸಂಪಾದಕೀಯ | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ

University Recruitment: ವಿಶ್ವವಿದ್ಯಾಲಯಗಳಲ್ಲಿನ ಬೋಧಕರ ಕೊರತೆಯನ್ನು ಅತಿಥಿ ಸಿಬ್ಬಂದಿ ಮೂಲಕ ನಿಭಾಯಿಸುವುದು ಸರ್ಕಾರ ಮಾಡಿಕೊಂಡಿರುವ ರಾಜಿಯೇ ಹೊರತು, ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಡೆಯಲ್ಲ.
Last Updated 24 ಫೆಬ್ರುವರಿ 2026, 23:30 IST
ಸಂಪಾದಕೀಯ | ತಾತ್ಕಾಲಿಕ ಬೋಧಕ ಸಿಬ್ಬಂದಿ: ವ್ಯವಸ್ಥೆಯ ಲೋಪದ ದ್ಯೋತಕ
ADVERTISEMENT

ಸಂಪಾದಕೀಯ | ‘ಎಐ’ಗೆ ಪ್ರಜಾಪ್ರಭುತ್ವದ ಆಯಾಮ: ಭಾರತದ ಆಶಯ ಅನುಸರಣೀಯ

Artificial Intelligence: ‘ಎಐ ಇಂಪ್ಯಾಕ್ಟ್‌ ಶೃಂಗಸಭೆ’ ಕೃತಕ ಬುದ್ಧಿಮತ್ತೆ ಕ್ಷೇತ್ರದ ಚಟುವಟಿಕೆಗಳಿಗೆ ಉತ್ತೇಜನ ನೀಡುವಂತಿದೆ ಹಾಗೂ ಆ ಕ್ಷೇತ್ರದಲ್ಲಿನ ಚರ್ಚೆಗಳಲ್ಲಿ ಭಾರತೀಯರಿಗೆ ವೇದಿಕೆ ದೊರಕಿಸುವ ಪ್ರಯತ್ನವಾಗಿದೆ.
Last Updated 23 ಫೆಬ್ರುವರಿ 2026, 23:30 IST
ಸಂಪಾದಕೀಯ | ‘ಎಐ’ಗೆ ಪ್ರಜಾಪ್ರಭುತ್ವದ ಆಯಾಮ: ಭಾರತದ ಆಶಯ ಅನುಸರಣೀಯ

ಸಂಪಾದಕೀಯ | ಆಹಾರ ಪೊಟ್ಟಣಗಳ ಮೇಲೆ ವಿವರ: ಎಫ್‌ಎಸ್‌ಎಸ್‌ಎಐ ಹೊಣೆ ಹೊರಲಿ

Editorial: ಆಹಾರ ಪದಾರ್ಥಗಳಲ್ಲಿ ಯಾವೆಲ್ಲ ವಸ್ತುಗಳು ಇವೆ ಎನ್ನುವ ಮಾಹಿತಿ ಪೊಟ್ಟಣಗಳ ಮೇಲೆ ಇರುವುದು ಅಗತ್ಯ. ಈ ವಿಚಾರವಾಗಿ ಸ್ಪಷ್ಟ ನಿಯಮಗಳು ರೂಪುಗೊಳ್ಳಬೇಕು.
Last Updated 22 ಫೆಬ್ರುವರಿ 2026, 23:30 IST
ಸಂಪಾದಕೀಯ | ಆಹಾರ ಪೊಟ್ಟಣಗಳ ಮೇಲೆ ವಿವರ:
ಎಫ್‌ಎಸ್‌ಎಸ್‌ಎಐ ಹೊಣೆ ಹೊರಲಿ

ಸಂಪಾದಕೀಯ | ಕಾಲದ ಅಗ್ನಿಪರೀಕ್ಷೆ ಮೀರಿ ನಿಂತ ಭಾರತ–ಫ್ರಾನ್ಸ್‌ ಗಾಢ ಸಂಬಂಧ

ರಕ್ಷಣೆ, ವ್ಯಾಪಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್‌ ಮಾಡಿಕೊಂಡಿರುವ ಒಪ್ಪಂದಗಳು ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನಗಳಾಗಿವೆ.
Last Updated 20 ಫೆಬ್ರುವರಿ 2026, 23:30 IST
ಸಂಪಾದಕೀಯ | ಕಾಲದ ಅಗ್ನಿಪರೀಕ್ಷೆ ಮೀರಿ ನಿಂತ ಭಾರತ–ಫ್ರಾನ್ಸ್‌ ಗಾಢ ಸಂಬಂಧ
ADVERTISEMENT
ADVERTISEMENT
ADVERTISEMENT