<p><strong>ಬೆಂಗಳೂರು</strong>: ಕುಶಾಲ್ ಸಿಂಗ್ ಎಂ. ಮತ್ತು ಅದಿತಿ ಎಸ್. ಅವರು ಪುದುಚೇರಿಯಲ್ಲಿ ಇದೇ 9ರಿಂದ 16ರವರೆಗೆ ನಡೆಯಲಿರುವ 40ನೇ ಯುವ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕ ತಂಡಗಳನ್ನು ಮುನ್ನಡೆಸಲಿದ್ದಾರೆ.</p>.<p>ರಾಜ್ಯ ಯುವ ಬಾಲಕ ಮತ್ತು ಬಾಲಕಿಯರ ತಂಡಗಳನ್ನು ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯು ಪ್ರಕಟಿಸಿದೆ.</p>.<p><strong>ಬಾಲಕರ ತಂಡ:</strong> ಕುಶಾಲ್ ಸಿಂಗ್ ಎಂ (ನಾಯಕ), ಆಶೆರ್ ಡಿಸೋಜ, ಸಂವೇಹ್ ರಾಥೋಡ್, ಅಕ್ಷತ್ ಎ, ವಸಿಷ್ಠ ಪ್ರಸನ್ನ, ಅದ್ವಿತ್ ಆನಂದ್, ರಿಶ್ತಿಹ್ ಬಸುರಾಯ್, ಅವ್ಯಂ ಗುಪ್ತಾ, ದಿವಿತ್ ವಿ. ಶೇಣವ, ಚತುರ ಎಂ. ಸಚು, ಕ್ರಿಶ್ ಬಿಷ್ಣೋಯಿ, ಉಜ್ವಲ್ ಜಾಧವ್ ಕೆ. ಕೋಚ್: ಪ್ರಮೋದ ಎಸ್.ಕೆ, ಮ್ಯಾನೇಜರ್: ಶ್ರೀನಿವಾಸ ಮೂರ್ತಿ ಎಚ್.</p>.<p><strong>ಬಾಲಕಿಯರ ತಂಡ:</strong> ಅದಿತಿ ಎಸ್. (ನಾಯಕಿ) ಶೀತಲ್ ಎಂ.ಆರ್, ನಿರೀಕ್ಷಾ ಬಿ.ಸಿ, ಸ್ವಾತಿ ಪ್ರಭು, ಮಹೇಕ್ ಶರ್ಮಾ, ಶ್ರೀಶಾ ಎನ್, ಆಂಚಲ್ ಪಿ. ಸೀರ್ವಿ, ಅವನಿ ಮರ್ದಾ, ಅನ್ವಿತಾ ಸಣ್ಣರ್, ಶ್ರಾವಣಿ ಶಿವಣ್ಣ, ಹನೀಶಾ ಶಿಂಧೆ, ಶಿವಬಾಯಿ ಸಿ. ಮಠ, ಕೋಚ್: ಸತ್ಯನಾರಾಯಣ ಕೆ, ಮ್ಯಾನೇಜರ್: ಭಾವನಾ ಆರ್.<br> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕುಶಾಲ್ ಸಿಂಗ್ ಎಂ. ಮತ್ತು ಅದಿತಿ ಎಸ್. ಅವರು ಪುದುಚೇರಿಯಲ್ಲಿ ಇದೇ 9ರಿಂದ 16ರವರೆಗೆ ನಡೆಯಲಿರುವ 40ನೇ ಯುವ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕ ತಂಡಗಳನ್ನು ಮುನ್ನಡೆಸಲಿದ್ದಾರೆ.</p>.<p>ರಾಜ್ಯ ಯುವ ಬಾಲಕ ಮತ್ತು ಬಾಲಕಿಯರ ತಂಡಗಳನ್ನು ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯು ಪ್ರಕಟಿಸಿದೆ.</p>.<p><strong>ಬಾಲಕರ ತಂಡ:</strong> ಕುಶಾಲ್ ಸಿಂಗ್ ಎಂ (ನಾಯಕ), ಆಶೆರ್ ಡಿಸೋಜ, ಸಂವೇಹ್ ರಾಥೋಡ್, ಅಕ್ಷತ್ ಎ, ವಸಿಷ್ಠ ಪ್ರಸನ್ನ, ಅದ್ವಿತ್ ಆನಂದ್, ರಿಶ್ತಿಹ್ ಬಸುರಾಯ್, ಅವ್ಯಂ ಗುಪ್ತಾ, ದಿವಿತ್ ವಿ. ಶೇಣವ, ಚತುರ ಎಂ. ಸಚು, ಕ್ರಿಶ್ ಬಿಷ್ಣೋಯಿ, ಉಜ್ವಲ್ ಜಾಧವ್ ಕೆ. ಕೋಚ್: ಪ್ರಮೋದ ಎಸ್.ಕೆ, ಮ್ಯಾನೇಜರ್: ಶ್ರೀನಿವಾಸ ಮೂರ್ತಿ ಎಚ್.</p>.<p><strong>ಬಾಲಕಿಯರ ತಂಡ:</strong> ಅದಿತಿ ಎಸ್. (ನಾಯಕಿ) ಶೀತಲ್ ಎಂ.ಆರ್, ನಿರೀಕ್ಷಾ ಬಿ.ಸಿ, ಸ್ವಾತಿ ಪ್ರಭು, ಮಹೇಕ್ ಶರ್ಮಾ, ಶ್ರೀಶಾ ಎನ್, ಆಂಚಲ್ ಪಿ. ಸೀರ್ವಿ, ಅವನಿ ಮರ್ದಾ, ಅನ್ವಿತಾ ಸಣ್ಣರ್, ಶ್ರಾವಣಿ ಶಿವಣ್ಣ, ಹನೀಶಾ ಶಿಂಧೆ, ಶಿವಬಾಯಿ ಸಿ. ಮಠ, ಕೋಚ್: ಸತ್ಯನಾರಾಯಣ ಕೆ, ಮ್ಯಾನೇಜರ್: ಭಾವನಾ ಆರ್.<br> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>