<p><strong>ಬೆಂಗಳೂರು: </strong>ರಾಜ್ಮಹಲ್ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್ ತಂಡವನ್ನು ಮಣಿಸಿತು.</p>.<p>ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಸೋಮವಾರ ನಡೆದ ಲೀಗ್ನ ಪಂದ್ಯದಲ್ಲಿ ರಾಜ್ಮಹಲ್ ಪರ ರಿಷಿ 16 ಮತ್ತು ಮಿಥಿಲ್ 12 ಅಂಕ ಗಳಿಸಿದರು. </p>.<p><strong>ಫಲಿತಾಂಶ: ಬಾಲಕರು:</strong> ಚಿಕ್ಕಮಗಳೂರು ಜಿಲ್ಲೆ 74–12ರಿಂದ ಮಂಡ್ಯ ಜಿಲ್ಲೆ ವಿರುದ್ಧ; ಚಾಮರಾಜನಗರ ಜಿಲ್ಲೆ 56–52ರಿಂದ ಮೈಸೂರು ಜಿಲ್ಲೆ ವಿರುದ್ಧ; ದಕ್ಷಿಣ ಕನ್ನಡ ಜಿಲ್ಲೆ 74–21ರಿಂದ ಕಲಬುರಗಿ ಜಿಲ್ಲೆ ವಿರುದ್ಧ; ಕೋಲಾರ ಜಿಲ್ಲೆ 85–42ರಿಂದ ಬಳ್ಳಾರಿ ಜಿಲ್ಲೆ ವಿರುದ್ಧ; ದಾವಣಗೆರೆ ಜಿಲ್ಲೆ 58–42 ಕಲಬುರಗಿ ಜಿಲ್ಲೆ ವಿರುದ್ಧ; ರಾಜ್ಮಹಲ್ ಬಿ.ಸಿ 55–14ರಿಂದ ಲಕ್ಷ್ಮನ್ ಬಿ.ಸಿ ವಿರುದ್ಧ; ಮೈಸೂರು ಜಿಲ್ಲೆ ಎ 57–07ರಿಂದ ಕೋಲಾರ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿತು. </p>.<p><strong>ಬಾಲಕಿಯರು</strong>: ಧಾರವಾಡ ಜಿಲ್ಲೆ ಬಿ 33–13ರಿಂದ ಮೈಸೂರು ಜಿಲ್ಲೆ ಬಿ ಎದುರು; ದಾವಣಗೆರೆ ಜಿಲ್ಲೆ 35–17ರಿಂದ ಕೋಲಾರ ಜಿಲ್ಲೆ ಎದುರು; ವಿಜಯಪುರ ಜಿಲ್ಲೆ 60–23 ಮೈಸೂರು ಜಿಲ್ಲೆ ಬಿ ಎದುರು; ಕೋಲಾರ ಜಿಲ್ಲೆ 19–18ರಿಂದ ಚಿಕ್ಕಮಗಳೂರು ಜಿಲ್ಲೆ ಎದುರು ಗೆಲುವು ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಮಹಲ್ ಬಿ.ಸಿ ತಂಡವು ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ 55–14ರಿಂದ ಲಕ್ಷ್ಮಣ್ ತಂಡವನ್ನು ಮಣಿಸಿತು.</p>.<p>ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಸೋಮವಾರ ನಡೆದ ಲೀಗ್ನ ಪಂದ್ಯದಲ್ಲಿ ರಾಜ್ಮಹಲ್ ಪರ ರಿಷಿ 16 ಮತ್ತು ಮಿಥಿಲ್ 12 ಅಂಕ ಗಳಿಸಿದರು. </p>.<p><strong>ಫಲಿತಾಂಶ: ಬಾಲಕರು:</strong> ಚಿಕ್ಕಮಗಳೂರು ಜಿಲ್ಲೆ 74–12ರಿಂದ ಮಂಡ್ಯ ಜಿಲ್ಲೆ ವಿರುದ್ಧ; ಚಾಮರಾಜನಗರ ಜಿಲ್ಲೆ 56–52ರಿಂದ ಮೈಸೂರು ಜಿಲ್ಲೆ ವಿರುದ್ಧ; ದಕ್ಷಿಣ ಕನ್ನಡ ಜಿಲ್ಲೆ 74–21ರಿಂದ ಕಲಬುರಗಿ ಜಿಲ್ಲೆ ವಿರುದ್ಧ; ಕೋಲಾರ ಜಿಲ್ಲೆ 85–42ರಿಂದ ಬಳ್ಳಾರಿ ಜಿಲ್ಲೆ ವಿರುದ್ಧ; ದಾವಣಗೆರೆ ಜಿಲ್ಲೆ 58–42 ಕಲಬುರಗಿ ಜಿಲ್ಲೆ ವಿರುದ್ಧ; ರಾಜ್ಮಹಲ್ ಬಿ.ಸಿ 55–14ರಿಂದ ಲಕ್ಷ್ಮನ್ ಬಿ.ಸಿ ವಿರುದ್ಧ; ಮೈಸೂರು ಜಿಲ್ಲೆ ಎ 57–07ರಿಂದ ಕೋಲಾರ ಜಿಲ್ಲೆ ವಿರುದ್ಧ ಗೆಲುವು ಸಾಧಿಸಿತು. </p>.<p><strong>ಬಾಲಕಿಯರು</strong>: ಧಾರವಾಡ ಜಿಲ್ಲೆ ಬಿ 33–13ರಿಂದ ಮೈಸೂರು ಜಿಲ್ಲೆ ಬಿ ಎದುರು; ದಾವಣಗೆರೆ ಜಿಲ್ಲೆ 35–17ರಿಂದ ಕೋಲಾರ ಜಿಲ್ಲೆ ಎದುರು; ವಿಜಯಪುರ ಜಿಲ್ಲೆ 60–23 ಮೈಸೂರು ಜಿಲ್ಲೆ ಬಿ ಎದುರು; ಕೋಲಾರ ಜಿಲ್ಲೆ 19–18ರಿಂದ ಚಿಕ್ಕಮಗಳೂರು ಜಿಲ್ಲೆ ಎದುರು ಗೆಲುವು ಸಾಧಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>