ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸದಾನಂದ ಪಾಟೀಲ, ಜಿಲ್ಲಾ ಸಂಯೋಜನಾಧಿಕಾರಿ ಯು.ಎನ್. ಹಜಾರೆ, ಬಿವಿಬಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಂ. ಕುರಗೋಡಿ, ಸಂಶಿ ಕಾಲೇಜಿನ ಪ್ರಾಚಾರ್ಯ ಎ.ಬಿ. ಶ್ಯಾಡ್ಲಿಗೇರಿ ಇದ್ದರು. ಉಪನ್ಯಾಸಕ ರಮೇಶ ಅತ್ತಿಗೇರಿ ನಿರೂಪಿಸಿದರು. ಎಸ್.ಸಿ. ಅಂಗಡಿ ವಂದಿಸಿದರು.