ಸಂಸ್ಥೆಯ ಪರ ಹಾಜರಾದ ವಕೀಲರು ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಅಳಿಸಿ ಹಾಕಿದ್ದರು. ಮಾಹಿತಿ ಆಯೋಗಕ್ಕೂ ದಾಖಲೆಗಳನ್ನು ಮಾಹಿತಿ ನೀಡಲು ಹಾಕಿ ಇಂಡಿಯಾ ಸಿದ್ಧ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಆಯುಕ್ತ ಶ್ರೀಧರ್ ಆಚಾರ್ಯುಲು ಅಭಿಪ್ರಾಯಪಟ್ಟಿದ್ದರು.