ರಾಮನಾಥಪುರಂ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನಡೆಸಿದ ಸಾಪ್ತಾಹಿಕ ಜನಸ್ಪಂದನದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿರುವ ಮಲಯಸ್ವಾಮಿ, ‘ನನಗೆ ಈಗ 16 ವರ್ಷ ವಯಸ್ಸು (ಜನನ; 4ನೇ ಏಪ್ರಿಲ್ 2004) ಆಗಿದೆ. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನು ಜೀವನಸಂಗಾತಿಯಾಗಿ ಪಡೆಯಲು ಇಚ್ಛಿಸುತ್ತೇನೆ’ ಎಂದು ಬರೆದಿದ್ದಾರೆ.