ಎಸ್.ಕೆ.ಇ. ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಲ್. ಅಜಗಾಂಕರ ಹಾಗೂ ಆರ್ಸಿಯು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಜಗದೀಶ ಗಸ್ತಿ, ಪ್ರಭಾರ ಪ್ರಾಚಾರ್ಯರಾದ ಎಸ್.ಎ. ನಾಯಕ, ಜಿಮ್ಖಾನಾ ಉಪಾಧ್ಯಕ್ಷ ಪ್ರೊ.ಸಿ.ಎಂ. ಮುನ್ನೋಳ್ಳಿ, ಪ್ರೊ.ಎಸ್.ಎಸ್. ಶಿಂಧೆ, ಡಾ.ಆರ್.ಜೆ. ಪೊವಾರ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣ ಎನ್. ಬಹುಮಾನ ವಿತರಣೆ ನಡೆಸಿಕೊಟ್ಟರು.