ಬೆಂಗಳೂರು: ಅಮೋಘ ಆಟ ಆಡಿದ ಅಥರ್ವ ನವರಂಗೆ ಮತ್ತು ಆಯುಷಿ ಅವರು ಮಲ್ಲೇಶ್ವರಂ ಸಂಸ್ಥೆ ಆಶ್ರಯದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಶನಿವಾರ ನಡೆದ ಮಿನಿ ಕೆಡೆಟ್ ವಿಭಾಗದ ಫೈನಲ್ನಲ್ಲಿ ಅಥರ್ವ 12–10, 5–11, 10–12, 11–6, 11–3ಯಿಂದ ಎನ್.ಅರ್ಣವ್ ಅವರನ್ನು ಮಣಿಸಿದರು.