<p><strong>ಹೊಸಪೇಟೆ</strong>: ಆರ್ಣವ್.ಎನ್ ಮತ್ತು ಶಿವಾನಿ ಮಹೇಂದ್ರನ್ ಅವರು ಶನಿವಾರ ಇಲ್ಲಿ ನಡೆದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ತುಂಗಭದ್ರಾ ಬೋರ್ಡ್ ಸ್ಪೋರ್ಟ್ಸ್ ಸೆಂಟರ್ನಲ್ಲಿ ನಡೆದ ಬಾಲಕರ ಫೈನಲ್ನಲ್ಲಿ ಆರ್ಣವ್ ಅವರು 11-5, 8-11, 5-11, 11-6, 11-6 ರಿಂದ ಗೌರವ್ ಗೌಡ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಆರ್ಣವ್ 11-8, 10-12, 11-2, 11-6 ರಿಂದ ಸಿದ್ಧಾರ್ಥ ಎಂ. ವಿರುದ್ಧ; ಗೌರವ್ 12-10, 9-11, 11-5, 11-6 ರಿಂದ ಸಿದ್ಧಾರ್ಥ್ ಧಾರಿವಾಲ್ ವಿರುದ್ಧ ಜಯ ಗಳಿಸಿದ್ದರು.</p>.<p>ಬಾಲಕಿಯರ ಫೈನಲ್ನಲ್ಲಿ ಶಿವಾನಿ ಅವರು 12-10, 11-9, 11-8 ರಿಂದ ರಾಶಿ ವಿ.ರಾವ್ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ರಾಶಿ 11-7, 11-3, 11-6 ರಿಂದ ಹಿಯಾ ಸಿಂಗ್ ವಿರುದ್ಧ; ಶಿವಾನಿ 12-10, 12-10, 8-11, 11-6 ರಿಂದ ಕೈರಾ ಬಾಳಿಗಾ ವಿರುದ್ಧ ಜಯ ಗಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ಆರ್ಣವ್.ಎನ್ ಮತ್ತು ಶಿವಾನಿ ಮಹೇಂದ್ರನ್ ಅವರು ಶನಿವಾರ ಇಲ್ಲಿ ನಡೆದ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.</p>.<p>ವಿಜಯನಗರ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿನ ತುಂಗಭದ್ರಾ ಬೋರ್ಡ್ ಸ್ಪೋರ್ಟ್ಸ್ ಸೆಂಟರ್ನಲ್ಲಿ ನಡೆದ ಬಾಲಕರ ಫೈನಲ್ನಲ್ಲಿ ಆರ್ಣವ್ ಅವರು 11-5, 8-11, 5-11, 11-6, 11-6 ರಿಂದ ಗೌರವ್ ಗೌಡ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ಆರ್ಣವ್ 11-8, 10-12, 11-2, 11-6 ರಿಂದ ಸಿದ್ಧಾರ್ಥ ಎಂ. ವಿರುದ್ಧ; ಗೌರವ್ 12-10, 9-11, 11-5, 11-6 ರಿಂದ ಸಿದ್ಧಾರ್ಥ್ ಧಾರಿವಾಲ್ ವಿರುದ್ಧ ಜಯ ಗಳಿಸಿದ್ದರು.</p>.<p>ಬಾಲಕಿಯರ ಫೈನಲ್ನಲ್ಲಿ ಶಿವಾನಿ ಅವರು 12-10, 11-9, 11-8 ರಿಂದ ರಾಶಿ ವಿ.ರಾವ್ ಅವರನ್ನು ಸೋಲಿಸಿದರು.</p>.<p>ಸೆಮಿಫೈನಲ್ನಲ್ಲಿ ರಾಶಿ 11-7, 11-3, 11-6 ರಿಂದ ಹಿಯಾ ಸಿಂಗ್ ವಿರುದ್ಧ; ಶಿವಾನಿ 12-10, 12-10, 8-11, 11-6 ರಿಂದ ಕೈರಾ ಬಾಳಿಗಾ ವಿರುದ್ಧ ಜಯ ಗಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>