<p>ಬೆಂಗಳೂರು: ನಿಖಿಲ್ ಗೌಡ ಹಾಗೂ ಕೆ.ವಿ.ಮೇಘಾ ಅವರು ವಿಜಾಪುರದಲ್ಲಿ ಫೆಬ್ರುವರಿ 10ರಿಂದ 17ರವರೆಗೆ ನಡೆಯಲಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಹಾಗೂ ಬಾಲಕಿಯರ ತಂಡದ ನೇತೃತ್ವ ವಹಿಸಲಿದ್ದಾರೆ.<br /> <br /> ಬಾಲಕ ಹಾಗೂ ಬಾಲಕಿಯರ ತಂಡಗಳನ್ನು ಕರ್ನಾಟಕ ವಾಲಿಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ನಂದಕುಮಾರ್ ಅವರು ಸೋಮವಾರ ಇಲ್ಲಿ ಪ್ರಕಟಿಸಿದರು.<br /> ತಂಡಗಳು ಇಂತಿವೆ: ಬಾಲಕರು: ನಿಖಿಲ್ ಗೌಡ (ನಾಯಕ), ಬಿ.ಭರತ್, ಚಂದನ್ ಕುಮಾರ್, ಸುದೀಪ್ ಶೆಟ್ಟಿ (ಉಪನಾಯಕ), ಎಲ್.ವಿನಾಯಕ್, ಕೆ.ಸುದೀಪ್, ಕೆ.ಎನ್.ಗೋವಿಂದ ಸ್ವಾಮಿ, ಚೇತನ್ ಡಿ. ತಿಗಡಿ, ಮೊಹಮ್ಮದ್ ಅಕೀಬ್, ಜೋಹಿತ್ ಜೋಯಿಸ್, ಬಿ.ಮನೋಜ್, ಎನ್.ವಿನೋದ್; ಕಾಯ್ದಿರಿಸಿದ ಆಟಗಾರರು: <br /> <br /> ಕ್ಲೆಮೆಂಟನ್, ಸಬೀರ್, ಕೆ.ಆರ್.ಭರತ್, ಕಾರ್ತಿಕ್, ಮಾರುತಿ ರೆಡ್ಡಿ; ಕೋಚ್: ಬಸವರಾಜ್ ಹೊಸಮಠ, ಸಹಾಯಕ ಕೋಚ್: ಪರಶುರಾಮ್ ಬಿ. ದಾಗೀನ್ದಾರ್; ಮ್ಯಾನೇಜರ್: ಸಂತೋಷ್ ರಜಪೂತ್.<br /> <br /> ಬಾಲಕಿಯರು: ಕೆ.ವಿ.ಮೇಘಾ (ನಾಯಕಿ), ಎಸ್.ಪಿ.ಗಣವಿ, ಟಿ.ಬಿ. ಅಭಿಲಾಶಾ, ಎಸ್.ಕಾವ್ಯಾ, ಎಂ.ಮೇಘನಾ, ಅನಿತಾ ವಿ.ಪಾಟೀಲ್ (ಉಪನಾಯಕಿ), ಎಂ.ಎಸ್.ವರ್ಷಿತಾ, ಎಚ್.ಆರ್.ಅನುಷಾ, ಆರ್.ನಿವೇದಿತಾ, ಎಂ.ಲತಾ, ಬಿ.ಎ.ಸಿಂಧುಶ್ರೀ, ವೈ.ಜಿ.ಯಶಸ್ವಿನಿ; ಕೋಚ್: ಎಸ್.ಎಂ.ರಮೇಶ್, ಸಹಾಯಕ ಕೋಚ್: ಎಸ್.ಕೆ.ಪಾಟೀಲ್, ಮ್ಯಾನೇಜರ್: ಸುನಿಲ್ ಕೆ.ನಾಡಕಟ್ಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನಿಖಿಲ್ ಗೌಡ ಹಾಗೂ ಕೆ.ವಿ.ಮೇಘಾ ಅವರು ವಿಜಾಪುರದಲ್ಲಿ ಫೆಬ್ರುವರಿ 10ರಿಂದ 17ರವರೆಗೆ ನಡೆಯಲಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕದ ಬಾಲಕರ ಹಾಗೂ ಬಾಲಕಿಯರ ತಂಡದ ನೇತೃತ್ವ ವಹಿಸಲಿದ್ದಾರೆ.<br /> <br /> ಬಾಲಕ ಹಾಗೂ ಬಾಲಕಿಯರ ತಂಡಗಳನ್ನು ಕರ್ನಾಟಕ ವಾಲಿಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ.ನಂದಕುಮಾರ್ ಅವರು ಸೋಮವಾರ ಇಲ್ಲಿ ಪ್ರಕಟಿಸಿದರು.<br /> ತಂಡಗಳು ಇಂತಿವೆ: ಬಾಲಕರು: ನಿಖಿಲ್ ಗೌಡ (ನಾಯಕ), ಬಿ.ಭರತ್, ಚಂದನ್ ಕುಮಾರ್, ಸುದೀಪ್ ಶೆಟ್ಟಿ (ಉಪನಾಯಕ), ಎಲ್.ವಿನಾಯಕ್, ಕೆ.ಸುದೀಪ್, ಕೆ.ಎನ್.ಗೋವಿಂದ ಸ್ವಾಮಿ, ಚೇತನ್ ಡಿ. ತಿಗಡಿ, ಮೊಹಮ್ಮದ್ ಅಕೀಬ್, ಜೋಹಿತ್ ಜೋಯಿಸ್, ಬಿ.ಮನೋಜ್, ಎನ್.ವಿನೋದ್; ಕಾಯ್ದಿರಿಸಿದ ಆಟಗಾರರು: <br /> <br /> ಕ್ಲೆಮೆಂಟನ್, ಸಬೀರ್, ಕೆ.ಆರ್.ಭರತ್, ಕಾರ್ತಿಕ್, ಮಾರುತಿ ರೆಡ್ಡಿ; ಕೋಚ್: ಬಸವರಾಜ್ ಹೊಸಮಠ, ಸಹಾಯಕ ಕೋಚ್: ಪರಶುರಾಮ್ ಬಿ. ದಾಗೀನ್ದಾರ್; ಮ್ಯಾನೇಜರ್: ಸಂತೋಷ್ ರಜಪೂತ್.<br /> <br /> ಬಾಲಕಿಯರು: ಕೆ.ವಿ.ಮೇಘಾ (ನಾಯಕಿ), ಎಸ್.ಪಿ.ಗಣವಿ, ಟಿ.ಬಿ. ಅಭಿಲಾಶಾ, ಎಸ್.ಕಾವ್ಯಾ, ಎಂ.ಮೇಘನಾ, ಅನಿತಾ ವಿ.ಪಾಟೀಲ್ (ಉಪನಾಯಕಿ), ಎಂ.ಎಸ್.ವರ್ಷಿತಾ, ಎಚ್.ಆರ್.ಅನುಷಾ, ಆರ್.ನಿವೇದಿತಾ, ಎಂ.ಲತಾ, ಬಿ.ಎ.ಸಿಂಧುಶ್ರೀ, ವೈ.ಜಿ.ಯಶಸ್ವಿನಿ; ಕೋಚ್: ಎಸ್.ಎಂ.ರಮೇಶ್, ಸಹಾಯಕ ಕೋಚ್: ಎಸ್.ಕೆ.ಪಾಟೀಲ್, ಮ್ಯಾನೇಜರ್: ಸುನಿಲ್ ಕೆ.ನಾಡಕಟ್ಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>