ವರ್ಗಾವಣೆಯಾದವರು: ವೆಂಕಟೇಶ್ ಪ್ರಸನ್ನ (ಬಾಗಲ ಕೋಟೆ ಡಿಸಿಆರ್ಇ), ಕೆ.ರಾಮ ರಾವ್ (ಬಳ್ಳಾರಿ ಉಪವಿಭಾಗ), ಟಿ.ವೆಂಕಟೇಶ್ (ಬಿಎಂಟಿಎಫ್), ಬಿ.ಪಿ.ಪ್ರಸಾದ್ (ಕೇಂದ್ರ ವಲಯದ ಐಜಿಪಿ ಕಚೇರಿ), ಆರ್.ವಾಸು (ಎಲೆಕ್ಟ್ರಾನಿಕ್ ಸಿಟಿ), ನಿಂಗಪ್ಪ ಸಕ್ರಿ (ಹೊಸಕೋಟೆ ಉಪವಿಭಾಗ), ಎಸ್.ಕೆ.ಉಮೇಶ್ (ಆಂತರಿಕ ಭದ್ರತಾ ವಿಭಾಗ), ವಿ. ಧನಂಜಯ (ಮಲ್ಲೇಶ್ವರ ಉಪ ವಿಭಾಗ), ಸಿ.ಜೆ.ರಂಗಸ್ವಾಮಿ (ಮಾರತ್ತಹಳ್ಳಿ ಉಪವಿಭಾಗ), ದಿನಕರ ಶೆಟ್ಟಿ (ಪುತ್ತೂರು ಉಪವಿಭಾಗ), ಟಿ.ವಿ.ಸುರೇಶ್ (ರಾಣೆಬೆನ್ನೂರು ಉಪವಿಭಾಗ), ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್ (ಶಿರಸಿ ಉಪ ವಿಭಾಗ), ಜಿ.ಸಿ.ರವಿ ಕುಮಾರ್ (ತೀರ್ಥ ಹಳ್ಳಿ ಉಪವಿಭಾಗ), ಎಂ.ಕಲ್ಯಾಣ್ ಕುಮಾರ್ (ತಿಪಟೂರು ಉಪವಿಭಾಗ), ಎನ್.ಎಚ್.ರಾಮಚಂದ್ರಯ್ಯ (ಬೆಂಗಳೂರು ಅರಣ್ಯ ಘಟಕ).