ಮೂಡುಬಿದಿರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಎಂ.ಮೋಹನ ಆಳ್ವ, ‘ಬಸವಣ್ಣ ಅವರು ಭಕ್ತಿ ಮತ್ತು ಕಾಯಕ ತತ್ವ ಪ್ರತಿಪಾದಿಸಿದ್ದಾರೆ. ಈ ಎರಡಕ್ಕೂ ಸಂಬಂಧವಿದೆ. ಕೇವಲ ಪೂಜೆ ಮಾಡುವುದರಿಂದ ಜೀವನ ಹಸನಾಗುವುದಿಲ್ಲ. ಬಸವ ತತ್ವವನ್ನು ಜಾತಿ, ಮತ, ದೇಶಕ್ಕೆ ಸೀಮಿತಗೊಳಿಸದೆ ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.