‘ಈ ರಸ್ತೆ ಅಡಿಯಲ್ಲಿ ಇರುವ ನೀರು ಪೂರೈಕೆ, ಚರಂಡಿ ನೀರಿನ ಕೊಳವೆ ಹಾಗೂ ವಿದ್ಯುತ್ ಸರಬರಾಜು, ಸಂಪರ್ಕ ಸೇವೆಯ ಕೇಬಲ್ಗಳನ್ನು ಮೊದಲು ಸ್ಥಳಾಂತರ ಮಾಡುತ್ತೇವೆ. ನಂತರ ಸಂಚಾರ ಮಾರ್ಗವನ್ನು ಬದಲಿಸಿ, ಹೊಸ ರಸ್ತೆ ನಿರ್ಮಾಣ ಕೆಲಸ ಪ್ರಾರಂಭಿಸುತ್ತೇವೆ’ ಹೊಯ್ಸಳನಗರ ವಾರ್ಡ್ ಎಂಜಿನಿಯರ್ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.