ದೆಹಲಿ: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿಸುಪ್ರಿಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ನ್ಯಾಯಾಲಯದ ಆಂತರಿಕ ಸಮಿತಿಯು ಕ್ಲೀನ್ ಚಿಟ್ ನೀಡಿರುವುದರಿಂದಆಕ್ರೋಶಗೊಂಡಿರುವ ದೂರುದಾರ ಮಹಿಳೆ, ಸಮಿತಿಯತನಿಖಾ ವರದಿಯ ಪ್ರತಿಯನ್ನು ತಮಗೂ ನೀಡಬೇಕು ಎಂದುಆಗ್ರಹಿಸಿದ್ದಾರೆ. ಅಲ್ಲದೆ, ತನಿಖಾ ವರದಿಯನ್ನು ನೀಡದೇ ಇರುವುದು ನ್ಯಾಯಾಂಗದ ದುರಂತ ಎಂದು ಅವರು ಹೇಳಿದ್ದಾರೆ.