ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಗಂಗಾರಾಮ್ ಬಡೇರಿಯಾ, ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ (ಭೂಮಿ) ಕೆ.ಭಾನುಮತಿ, ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತೆ ಸಿ.ಪಿ.ಶೈಲಜಾ, ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸ್ಥಾನಿಕ ಸಹಾಯಕ ಬಿ.ವಿ.ಶ್ರೀಧರ್ ಮಂಡಳಿಯ ನಿರ್ದೇಶಕರು,ನಾಮನಿರ್ದೇಶಿತ ಷೇರುದಾರರು ಆಗಿರುತ್ತಾರೆ.