<p><strong>ಸಿಡ್ನಿ:</strong>ಕಾಳ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯಾದ ಮೂಲನಿವಾಸಿಗಳು ಹೆಚ್ಚು ನೀರು ಬಳಸುವ ಒಂಟೆಗಳನ್ನುಹತ್ಯೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.</p>.<p>ಐದು ದಿನಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಒಂಟೆಗಳನ್ನುಕೊಲ್ಲುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗುವುದುಎಂದು ಹೇಳಲಾಗಿದೆ.</p>.<p>ಒಂಟೆಗಳು ಹೆಚ್ಚು ನೀರನ್ನುಬಳಸುವುದರಿಂದಇಲ್ಲಿನ ಮೂಲ ನಿವಾಸಿಗಳಾದಕನ್ಯಪಿಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ಸಮುದಾಯ ಸಂಸ್ಥೆಯೊಂದರ ಸದಸ್ಯಮಾರ್ಟಿಯಾಬೇಕರ್ ತಿಳಿಸಿದ್ದಾರೆ.</p>.<p>ಬಿಸಿಲಿನಿಂದಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಒಂಟೆಗಳು ನೀರಿಗಾಗಿ ಬೇಲಿಗಳನ್ನು ಮುರಿದು, ಮನೆಗಳಿಗೂ ಹಾನಿ ಮಾಡುತ್ತಿವೆ ಎಂದಿದ್ದಾರೆ.</p>.<p>ನವೆಂಬರ್ನಲ್ಲಿಸಂಭವಿಸಿದಕಾಳ್ಗಿಚ್ಚಿಗೆಆಸ್ಟ್ರೇಲಿಯಾತತ್ತರಿಸಿದೆ. 4 ಲಕ್ಷಕ್ಕೂ ಅಧಿಕ ಪ್ರಾಣಿಗಳು ಜೀವವನ್ನು ಕಳೆದುಕೊಂಡಿದ್ದು 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದುಸಿಡ್ನಿವಿಶ್ವವಿದ್ಯಾಲಯ ನಡೆಸಿದಅಧ್ಯಯನದಿಂದತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಡ್ನಿ:</strong>ಕಾಳ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯಾದ ಮೂಲನಿವಾಸಿಗಳು ಹೆಚ್ಚು ನೀರು ಬಳಸುವ ಒಂಟೆಗಳನ್ನುಹತ್ಯೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.</p>.<p>ಐದು ದಿನಗಳಲ್ಲಿ ಸುಮಾರು 10,000ಕ್ಕೂ ಹೆಚ್ಚು ಒಂಟೆಗಳನ್ನುಕೊಲ್ಲುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗುವುದುಎಂದು ಹೇಳಲಾಗಿದೆ.</p>.<p>ಒಂಟೆಗಳು ಹೆಚ್ಚು ನೀರನ್ನುಬಳಸುವುದರಿಂದಇಲ್ಲಿನ ಮೂಲ ನಿವಾಸಿಗಳಾದಕನ್ಯಪಿಸಮುದಾಯಕ್ಕೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಸ್ಥಳೀಯ ಸಮುದಾಯ ಸಂಸ್ಥೆಯೊಂದರ ಸದಸ್ಯಮಾರ್ಟಿಯಾಬೇಕರ್ ತಿಳಿಸಿದ್ದಾರೆ.</p>.<p>ಬಿಸಿಲಿನಿಂದಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಒಂಟೆಗಳು ನೀರಿಗಾಗಿ ಬೇಲಿಗಳನ್ನು ಮುರಿದು, ಮನೆಗಳಿಗೂ ಹಾನಿ ಮಾಡುತ್ತಿವೆ ಎಂದಿದ್ದಾರೆ.</p>.<p>ನವೆಂಬರ್ನಲ್ಲಿಸಂಭವಿಸಿದಕಾಳ್ಗಿಚ್ಚಿಗೆಆಸ್ಟ್ರೇಲಿಯಾತತ್ತರಿಸಿದೆ. 4 ಲಕ್ಷಕ್ಕೂ ಅಧಿಕ ಪ್ರಾಣಿಗಳು ಜೀವವನ್ನು ಕಳೆದುಕೊಂಡಿದ್ದು 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದುಸಿಡ್ನಿವಿಶ್ವವಿದ್ಯಾಲಯ ನಡೆಸಿದಅಧ್ಯಯನದಿಂದತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>