ಅರಿಯಲೂರ್ (ತಮಿಳುನಾಡು): ಪುಲ್ವಾಮಭಯೋತ್ಪಾದನಾದಾಳಿಯಲ್ಲಿ ಹುತಾತ್ಮನಾದ ಸಿ.ಶಿವಚಂದ್ರನ್ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಗಳು ನಡೆಯುತ್ತಿದ್ದವು.ಅಲ್ಲಿ ಶಿವಚಂದ್ರನ್ ಅವರ ಎರಡು ವರ್ಷದ ಮಗ ಶಿವಮುನಿಯನ್ ಏನೆಂದು ಅರಿಯದೆ ಎಲ್ಲರನ್ನೂ ನೋಡುತ್ತಿದ್ದ.ಅಪ್ಪನ ಸಮವಸ್ತ್ರ ಧರಿಸಿದ್ದ ಆ ಮಗುವನ್ನು ತಬ್ಬಿಕೊಂಡು ಶಿವಚಂದ್ರನ್ ಪತ್ನಿ ಗಂಧಿಮತಿ ರೋದಿಸುತ್ತಿದ್ದರು.