ಮೂಲಕಗಳ ಪ್ರಕಾರ, ಕೇಂದ್ರ ಸರ್ಕಾರ ಗುರಿಯಾಗಿಸಿರುವ ಐವರು ಪೊಲೀಸ್ ಅಧಿಕಾರಿಗಳು–ಪಶ್ಚಿಮ ಬಂಗಾಳ ಡಿಜಿಪಿ ವಿರೇಂದ್ರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿನೀತ್ ಕುಮಾರ್ ಗೋಯಲ್, ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮಾ, ಪೊಲೀಸ್ ಕಮಿಷನರ್ ಗ್ಯಾನವಂತ್ ಸಿಂಗ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ(ಕೋಲ್ಕತ್ತ) ಸುಪ್ರತಿಮ್ ದರ್ಕಾರ್.