ಮುಂಬೈ:ಎನ್ಸಿಪಿ ನಾಯಕ ಅಜಿತ್ಪವಾರ್ಅವರನ್ನ ಬೆದರಿಸಿಬಿಜೆಪಿಯು ಬೆಂಬಲ ಪಡೆದಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬೆದರಿಸಿದವರಹೆಸರನ್ನುಬಹಿರಂಗ ಪಡಿಸಲಾಗುವುದು ಎಂದುಸಂಜಯ್ರಾವುತ್ಹೇಳಿದ್ದಾರೆ.
ಪ್ರಮಾಣ ವಚನ ಕಾರ್ಯಕ್ರಮಕ್ಕೆಹೋಗಿದ್ದ8 ಶಾಸಕರ ಪೈಕಿ 5 ಮಂದಿ ಮರಳಿ ಬಂದಿದ್ದಾರೆ , ಅವರಿಗೆಸುಳ್ಳು ಹೇಳಿ ಕಾರಿನಲ್ಲಿ ಕರೆದುಕೊಂಡುಹೋಗಲಾಗಿದೆಇಂದೊಂದು ಅಪಹರಣ, ಬಿಜೆಪಿಗೆಧೈರ್ಯವಿದ್ದರೆವಿಧಾನ ಸಭೆಯಲ್ಲಿಬಹುಮತವನ್ನುಸಾಬೀತು ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ನಾವು ದನಂಜಯ್ಮುಂಡೆ ಅವರ ಸಂಪರ್ಕದಲ್ಲಿ ಇದ್ದು ಅಜಿತ್ಪವಾರ್ಅವರು ಮರಳಿ ಬರುವ ಸಾಧ್ಯತೆ ಇದೆ. ಅಜಿತ್ ಅವರಿಗೆಬೆದರಿಸಲಾಗಿದೆ,ಸಾಮ್ನಪತ್ರಿಕೆಯಲ್ಲಿ ಇದರಹಿಂದೆ ಇರುವ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದುರಾವುತ್ಹೇಳಿದ್ದಾರೆ.