ಕಳೆದ ಸೆಪ್ಟೆಂಬರ್ 28ರಂದು ಭಾರತ ಮತ್ತುಪಾಕಿಸ್ತಾನಗಡಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ನಾಪತ್ತೆಯಾಗಿದ್ದರು.ಪರಿತೋಷ್ ಮಂಡಲ್ ಗಸ್ತು ತಿರುಗುತ್ತಿದ್ದಾಗ ವ್ಯಾಪಕ ಮಳೆಸುರಿಯುತ್ತಿತ್ತು. ಅವರು ಸ್ಥಳೀಯಅಲಿಕ್ನಲ್ಲನದಿನೀರಿನಲ್ಲಿ ಕೊಚ್ಚಿಹೋಗಿರಬಹುದುಎಂದು ಬಿಎಸ್ಎಫ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.