‘ಯಾರನ್ನು ಮನೆಗೆ ಕರೆದಿರಲಿಲ್ಲ. ಪ್ರತಿವರ್ಷ ಹುಟ್ಟುಹಬ್ಬದಂದು ಬಡವರಿಗೆ ಪಡಿತರ ವಿತರಿಸುತ್ತೇನೆ. ಈ ಬಾರಿ 21 ಕುಟುಂಬಕ್ಕೆ ದಿನಸಿ ನೀಡುವ ಯೋಜನೆ ಇತ್ತು. ನಾನು ಎಲ್ಲರಿಗೂ ಉಚಿತ ದಿನಸಿ ನೀಡುತ್ತಿದ್ದೇನೆ ಎಂದು ಪ್ರತಿಪಕ್ಷಗಳು ಪಿತೂರಿ ನಡೆಸಿ, ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಜನರು ಸೇರಿದ್ದರು’ ಎಂದು ಶಾಸಕರು ತಿಳಿಸಿದ್ದಾರೆ.ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ
ವಾದ್ರಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.