ಮುಕೇಶ್ ಸಿಂಗ್, ವಿನಯ್ ಶರ್ಮಾ ಹಾಗೂ ಅಕ್ಷಯ್ ತಿಹಾರ್ ಜೈಲಿನಲ್ಲಿದ್ದು,ಮಂಡೋಲಿ ಜೈಲಿನಲ್ಲಿದ್ದ ಪವನ್ ಕುಮಾರ್ ಗುಪ್ತ ಎಂಬುವನನ್ನು ತಿಹಾರ್ ಜೈಲಿಗೆ ಮಂಗಳವಾರ ಸ್ಥಳಾಂತರಿಸಲಾಗಿದೆ.ಪ್ರಕರಣದ ಆರು ಆರೋಪಿಗಳ ಪೈಕಿರಾಮ್ ಸಿಂಗ್ ಎಂಬಾತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.ಬಂಧನಕ್ಕೊಳಗಾಗಿದ್ದ ಇನ್ನೊಬ್ಬ ಬಾಲಾಪರಾಧಿಯು ಮೂರು ವರ್ಷ ರಿಮಾಂಡ್ ಹೋಂನಲ್ಲಿದ್ದು, ಬಿಡುಗಡೆ ಆಗಿದ್ದಾನೆ.