ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ಪುರ: ಲಾಕ್‌‌ಡೌನ್ ಕಾರಣ ಶುದ್ಧಗೊಳ್ಳುತ್ತಿರುವ ಗಂಗಾ ನದಿ ನೀರು

Last Updated 5 ಏಪ್ರಿಲ್ 2020, 4:53 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರಪ್ರದೇಶ): ಲಾಕ್ ಡೌನ್‌‌ನಿಂದಾಗಿ ಇಲ್ಲಿನ ಗಂಗಾ ನದಿಯ ನೀರು ತಿಳಿಯಾಗುತ್ತಿದ್ದು, ಕಲುಷಿತ ಪ್ರಮಾಣ ಕಡಿಮೆಯಾಗುತ್ತಿದ್ದು, ಗುಣಮಟ್ಟದಲ್ಲಿಶೇ.40ರಿಂದ 50 ರಷ್ಟು ಉತ್ತಮ ಮಟ್ಟಕ್ಕೆ ತಲುಪಿದೆ ಎಂದು ಎಎನ್ಐ ವರದಿ ಮಾಡಿದೆ.

ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ.ಮಿಶ್ರಾ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ.

ಕೊರೊನಾ ಸೋಂಕು ಕಾರಣ ಲಾಕ್ ಡೌನ್ ಆಗಿರುವುದರಿಂದ ಗಂಗಾ ನದಿಗೆ ಕೈಗಾರಿಕೆಗಳಿಂದ ಕಲುಷಿತ ದ್ರಾವಣ ಬರುವುದು ನಿಂತಿದೆ. ಈ ಕಾರಣಕ್ಕಾಗಿ ಗುಣಮಟ್ಟದಲ್ಲಿ ನೀರು 10ದಿನಕ್ಕೆ ಶೇ.50ರಷ್ಟು ಉತ್ತಮಮಟ್ಟಕ್ಕೆ ತಲುಪಿದೆ. ಕಾನ್ಪುರದಲ್ಲಿಈ ಬೆಳವಣಿಗೆ ಕಂಡು ಬಂತು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT