ಕಾಂಗ್ರೆಸ್ನಿಂದ 5 ಜನ ಶಾಸಕರ ರಾಜೀನಾಮೆ ಕೊಡಿಸಲು ಸಿದ್ಧವೆಂದು ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೊಸದಾಗಿ ರಾಜೀನಾಮೆ ಕೊಡಿಸಿದರೆ ಅವರಿಗೆ ಎಲ್ಲಿಂದ ಮಂತ್ರಿ ಮಾಡುತ್ತಾರೆ. ಮಂತ್ರಿ ಆಗುವುದಾದರೆ ರಾಜೀನಾಮೆ ನೀಡಬಹುದು. ಶಾಸಕರಾಗಿಯೇ ಇರಬೇಕಾದರೆ ಅಲ್ಲಿಗೆ ಹೋಗುವುದಕ್ಕಿಂತ ಇಲ್ಲಿರುವುದೇ ವಾಸಿ. ಕಾಂಗ್ರೆಸ್ನಿಂದ ಯಾರೂ ಬಿಟ್ಟು ಹೋಗಲ್ಲ’ ಎಂದು ಹೇಳಿದರು.