‘ಪಾಕಿಸ್ತಾನವು ಭಯೋತ್ಪಾದನೆ ಬೆಂಬಲಿಸುವ ಚಹರೆಯನ್ನು ವಿಶ್ವದ ಎದುರು ತೆರೆದಿಡುವಲ್ಲಿ ಭಾರತ ಇತ್ತೀಚೆಗೆ ಯಶಸ್ವಿಯಾಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುವ ಅನ್ಯಾಯವನ್ನು ವಿಶ್ವಕ್ಕೆ ತೋರಿಸಲು ಈಗ ಸದಾವಕಾಶ ಬಂದಿದ್ದು, ಕಾಂಗ್ರೆಸ್ ಈ ಬಗ್ಗೆ ತಿಳಿದುಕೊಳ್ಳಬೇಕಿದೆ. ನೆಹರು–ಲಿಯಾಖತ್ ಒಪ್ಪಂದ ಪಾಲನೆಯಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ’ ಎಂದರು.