ರಾಜ್ಯದಲ್ಲಿ ಶೇ 42ರಷ್ಟು ಮಳೆ ಕೊರತೆ ಇದೆ. ಮುಂಗಾರು ಪ್ತವೇಶ ವಿಳಂಬವಾಗಿದೆ. ಶೇ 18ರಷ್ಟು ಮುಂಗಾರು ಮಳೆ ಕೊರತೆ ಇದೆ. ಮಲೆನಾಡಿನಲ್ಲಿ ಶೇ 32ರಷ್ಟು ಮಳೆ ಕೊರತೆ ಇದೆ. ಕಳೆದ ಹಿಂಗಾರಿನಲ್ಲಿ 156 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇತ್ತು. 11,384 ಕೋಟಿ ಬೆಳೆ ಹಾನಿ ಆಗಿದೆ. ಇಂತಹ ಸಥಿತಿಯಲ್ಲಿ ನೀರು ಪೂರೈಕೆ, ಮೇವು ಪೂರೈಕೆಗೆ ವಿಶೇಷ ಗಮನ ಹರಿಸಬೇಕು ಎಂದು ಆಧಿಕಾರಿಗಳಿಗೆ ಸೂಚಿಸಿದರು.