ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೈಲು ಶಿಕ್ಷೆಅನುಭವಿಸಿದ ಭಗತ್ಸಿಂಗ್, ಸರ್ದಾರ್ ವಲಭಾಬಾಯ್ ಪಟೇಲ್, ಮಹಾತ್ಮ ಗಾಂಧಿ, ನೆಹರೂ ಇವರಾರೂ ಬ್ರಿಟಿಷರ ಕ್ಷಮೆ ಕೇಳಲಿಲ್ಲ. ಆದರೆ ಸಾವರ್ಕರ್, ಬ್ರಿಟಿಷ್ ಸಾಮ್ರಾಜ್ಯಕ್ಕೆ ಶರಣಾಗುತ್ತೇನೆ, ಆಡಳಿತಕ್ಕೆ ಬೆಂಬಲ ನೀಡುತ್ತೇನೆ, ನಿಮ್ಮಿಂದ ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ಬರೆದುಕೊಟ್ಟಿದ್ದರು. ನಂತರ ಅವರ ಬ್ರಿಟಿಷರ ಪರ ಕೆಲಸ ಮಾಡಿದರು’ ಎಂದರು.