‘ಮುಖ್ಯಮಂತ್ರಿಗಳಾದವರು ತಮ್ಮ ಊರಲ್ಲೇ ಚಿತ್ರನಗರಿ ನಿರ್ಮಿಸಬೇಕೆಂದು ಬಯಸುವುದು ತಪ್ಪೇನಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿನಲ್ಲೇ ಚಿತ್ರನಗರಿ ನಿರ್ಮಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದು, ಅದನ್ನು ಪೂರ್ಣಗೊಳಿಸಲು ನನಗೆ ಸೂಚಿಸಿದ್ದಾರೆ. ಮೂರ್ನಾಲ್ಕು ಸ್ಥಳಗಳನ್ನೂನೋಡಿದ್ದು, ಶೀಘ್ರ ಸೂಕ್ತ ಸ್ಥಳ ಗುರುತಿಸಲಾಗುವುದು’ ಎಂದರು.