ಪ್ರಧಾನ ಕಾರ್ಯದರ್ಶಿ, ಪಿಯುಸಿ ನಿರ್ದೇಶಕರು ಸೇರಿದಂತೆ ಎಲ್ಲರೂ ಚರ್ಚಿಸಿದ್ದೇವೆ.ಗಡಿ ಜಿಲ್ಲೆಗಳಾದ ಕಾಸರಗೋಡಿನಿಂದ ಮಂಗಳೂರಿಗೆ, ಕೇರಳದಿಂದ ಮೈಸೂರಿಗೆ,ಕೇರಳದಿಂದ ಚಾಮರಾಜನಗರಕ್ಕೆ, ಕೋಲಾರಕ್ಕೆ ಆಂಧ್ರದಿಂದ, ಕಲಬುರ್ಗಿ ಮತ್ತು ಬೀದರ್ಗೆ ಆಂಧ್ರ ಮತ್ತು ಮಹಾರಾಷ್ಟ್ರದಿಂದ ಮಕ್ಕಳು ಬರುತ್ತಿದ್ದಾರೆ.ಯಾವುದೇ ಮಗು ಪರೀಕ್ಷೆಯಿಂದ ವಂಚಿತ ಮತ್ತುತೊಂದರೆಗೀಡಾಗುವುದು ಬೇಡವೆಂದು ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.