<p><strong>ಹಾಸನ: </strong>ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಡೀಸೆಲ್ ಖರೀದಿಸಲು ಬಿಎಸ್ಎನ್ಎಲ್ಗೆ ಜಿಲ್ಲಾಧಿಕಾರಿ ಅವರು ವಿಕೋಪ ಪರಿಹಾರ ನಿಧಿಯಿಂದ ಹಣ ನೀಡಿದ್ದಾರೆ.</p>.<p>ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ತೊಂದರೆ ಆಗಿತ್ತು.</p>.<p>ಮಳೆ ಕೊರತೆಯಿಂದ ವಿದ್ಯುತ್ ಕಡಿತವಾಗಿ ಬಿಎಸ್ಎನ್ಎಲ್ ಟವರ್ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸಂಸ್ಥೆ ಬಳಿ ಇರುವ ಜನರೇಟರ್ ಕಾರ್ಯ ನಿರ್ವಹಿಸಲು ಡೀಸೆಲ್ ಸಹ ಖಾಲಿಯಾಗಿತ್ತು. </p>.<p>ಬಿಎಸ್ಎನ್ಎಲ್ ಅಧಿಕಾರಿ ಮನವಿ ಮೇರೆಗೆ ಡೀಸೆಲ್ಗಾಗಿ ಶನಿವಾರ ರಾತ್ರಿ ಜಿಲ್ಲಾಧಿಕಾರಿ ಹಣ ಬಿಡುಗಡೆಗೆ ಆದೇಶಿಸಿದರು.</p>.<p>ಈಗ ಡೀಸೆಲ್ ಖರೀದಿಸಿ ಜನರೇಟರ್ ಮೂಲಕ ನೆಟ್ವರ್ಕ್ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ.</p>.<p>ಅಧಿಕಾರಗಳು ವಿವಿಧ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಪರಿಹಾರೋಪಾಯ ಕಾರ್ಯದಲ್ಲಿ ನಿರತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಡೀಸೆಲ್ ಖರೀದಿಸಲು ಬಿಎಸ್ಎನ್ಎಲ್ಗೆ ಜಿಲ್ಲಾಧಿಕಾರಿ ಅವರು ವಿಕೋಪ ಪರಿಹಾರ ನಿಧಿಯಿಂದ ಹಣ ನೀಡಿದ್ದಾರೆ.</p>.<p>ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕಿನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ತೊಂದರೆ ಆಗಿತ್ತು.</p>.<p>ಮಳೆ ಕೊರತೆಯಿಂದ ವಿದ್ಯುತ್ ಕಡಿತವಾಗಿ ಬಿಎಸ್ಎನ್ಎಲ್ ಟವರ್ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸಂಸ್ಥೆ ಬಳಿ ಇರುವ ಜನರೇಟರ್ ಕಾರ್ಯ ನಿರ್ವಹಿಸಲು ಡೀಸೆಲ್ ಸಹ ಖಾಲಿಯಾಗಿತ್ತು. </p>.<p>ಬಿಎಸ್ಎನ್ಎಲ್ ಅಧಿಕಾರಿ ಮನವಿ ಮೇರೆಗೆ ಡೀಸೆಲ್ಗಾಗಿ ಶನಿವಾರ ರಾತ್ರಿ ಜಿಲ್ಲಾಧಿಕಾರಿ ಹಣ ಬಿಡುಗಡೆಗೆ ಆದೇಶಿಸಿದರು.</p>.<p>ಈಗ ಡೀಸೆಲ್ ಖರೀದಿಸಿ ಜನರೇಟರ್ ಮೂಲಕ ನೆಟ್ವರ್ಕ್ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ.</p>.<p>ಅಧಿಕಾರಗಳು ವಿವಿಧ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಪರಿಹಾರೋಪಾಯ ಕಾರ್ಯದಲ್ಲಿ ನಿರತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>