‘ಆರ್. ವಿನಯಕುಮಾರ್ ಎಂಬುವರು ಉತ್ತರ ಪತ್ರಿಕೆಯ ಪ್ರತಿ ಕೇಳಿದ್ದ ಪ್ರಕರಣದಲ್ಲೂ ಕೆಪಿಎಸ್ಸಿ ಇದೇ ರೀತಿಯ ಹಿಂಬರಹ ನೀಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಾಜ್ಯ ಮಾಹಿತಿ ಆಯುಕ್ತ ಎನ್.ಪಿ. ರಮೇಶ್, ಕೂಡಲೇ ಮಾಹಿತಿ ಒದಗಿಸಬೇಕು ಮತ್ತುದಿವ್ಯಪ್ರಭು ಅವರನ್ನೇ ಮಾಹಿತಿ ಅಧಿಕಾರಿಯ್ನನಾಗಿ ನೇಮಕ ಮಾಡಬೇಕು’ ಎಂದು ಜೂನ್ 18ರಂದು ಆದೇಶ ನೀಡಿದ್ದರು.