‘ಕಾರಣಾಂತರದಿಂದ ಫುಡ್ ಪಾಯ್ಸನ್ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದೇನೆ.ಬಜೆಟ್ ಅಧಿವೇಶನಕ್ಕೆ ಬರಲು ವೈದ್ಯರು ಬಿಡುತ್ತಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಅಧಿವೇಶನಕ್ಕೆ ಹಾಜರಾಗುತ್ತೇನೆ, ಜತೆಗೆ, ಕೆ.ಆರ್.ಪೇಟೆಗೂ ಬರುತ್ತೇನೆ ಎಂದು ವಿಡಿಯೊದಲ್ಲಿ ನಾರಾಯಣಗೌಡ ಹೇಳಿಕೊಂಡಿದ್ದಾರೆ.