ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದನೆಹರೂ ಮೈದಾನ ಪ್ರವೇಶಿಸಲು ಹರಸಾಹಸ ಪಟ್ಟರು. ಸ್ಥಳಾವಕಾಶ ಸಿಗದೆ ಅನೇಕರುಮೈದಾನದ ಪಕ್ಕದ ಮರವನ್ನು ಏರಿದ್ದರು. ಮರದ ಮೇಲಿಂದಲೇ ಕೈಬೀಸುತ್ತಿದ್ದವರನ್ನು ಗಮನಿಸಿದ ಪ್ರಧಾನಿ ಮೋದಿ, ’ಅಪಾಯವನ್ನು ತಂದುಕೊಳ್ಳುವಂತಹ ಈ ರೀತಿಯಪ್ರಯತ್ನ ಬೇಡ. ಕೂಡಲೇ ಮರದಿಂದ ಕೆಳಗೆ ಇಳಿಯಿರಿ’ ಎಂದು ವಿನಂತಿಸಿದರು.