ಶ್ರೀ ರಾಮನ ಬಗ್ಗೆ ನಮಗೆ ಇರುವ ಭಕ್ತಿಯನ್ನಾಗಲೀ ಅಥವಾ ಅಭಿಮಾನವನ್ನಾಗಲೀ ಯಾರು ಪ್ರಶ್ನಿಸಲು ಸಾಧ್ಯವಿಲ್ಲ ಎಂದಿರುವ ಅವರು, ‘ನನಗೆ ಅಚ್ಚರಿಯ ವಿಚಾರವೆನೆಂದರೆ ಕಾಂಗ್ರೆಸ್ನವರಿಗಾಗಲೀ ಜೆಡಿಎಸ್ನವರಿಗಾಗಲೀ ರಾಮನ ಬಗ್ಗೆಈಗ ಭಕ್ತಿಹುಟ್ಟಿದ್ದು. ಅವರ ಭಕ್ತಿ ನಿಜವಾಗಿದ್ದರೆ ಅದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್, ಜೆಡಿಎಸ್ ನಾಯಕರು ಇಲ್ಲದ ವಿಷಯದ ಬಗ್ಗೆ ಹೋರಾಟ ಮಾಡಲು ಹೊರಟಿರುವುದು ಹಾಸ್ಯಾಸ್ಪದ." ಎಂದು ತಿಳಿಸಿದ್ದಾರೆ.