‘ಕೋವಿಡ್ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದಾಗಿ ಸಂಸ್ಥೆಗಳು ಈಗ ನಷ್ಟದಲ್ಲಿವೆ. ಈ ಸಂದರ್ಭದಲ್ಲಿ ನಿಗಮಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಬೇಕು.ವಿದ್ಯಾರ್ಥಿ ಪಾಸ್ ಹಾಗೂ ಇನ್ನಿತರೆ ರಿಯಾಯಿತಿ ರೂಪದಲ್ಲಿ ಸರ್ಕಾರದಿಂದ ಬರಬೇಕಿರುವಸುಮಾರು ₹2 ಸಾವಿರ ಕೋಟಿಯಷ್ಟು ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.