‘ರಾಮನಗರ ಮತ್ತು ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ರಾಮನಗರ ಚನ್ನಪಟ್ಟಣ ಎರಡು ನನಗೆ ಒಂದೇ. ಚನ್ನಪಟ್ಟಣ ಬಿಟ್ಟು ಮಾಗಡಿಗೆ ಹೋಗುತ್ತೇನೆ ಎಂದು ಕೆಲವರು ಕತೆ ಕಟ್ಟಿ ಹಬ್ಬಿಸುತ್ತಿದ್ದಾರೆ. ಇದು ಕಟ್ಟುಕತೆ. ಮಾಗಡಿಯ ಶಾಸಕರು ಸಮರ್ಥರಿದ್ದಾರೆ. ಮಾಗಡಿ, ರಾಮನಗರ, ಚನ್ನಪಟ್ಟಣದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಸಮರ್ಥ ಕಾರ್ಯಕರ್ತರ ಪಡೆಯಿದೆ’ ಎಂದರು.