‘ಹಿಂದೆ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಭಾಗದ ಮಧ್ಯವರ್ತಿಗಳು ಖರೀದಿಸಿ ಮುಂಬೈಗೆ ಸಾಗಿಸುತ್ತಿದ್ದರು. ಪ್ರತಿ ಕ್ವಿಂಟಲ್ಗೆ ಸರಾಸರಿ ₹ 6,000 ದರ ಇರುತ್ತಿತ್ತು. ಈಗ ಕಟಾವಿಗೆ ಬಂದು ತಿಂಗಳಾದರೂ ಖರೀದಿ ಮಾಡುವವರಿಲ್ಲ’ ಎಂದು ರೈತರಾದ ಸುಭಾಷ್ ಲಮಾಣಿ, ಮೋಹನ ಹರಮಲಕರ್, ಶಿವಾಜಿ ಲಮಾಣಿ, ಕಲ್ಮೇಶ ಲಮಾಣಿ, ಸಿಕಂದರ್ ಹುಬ್ಬಳ್ಳಿ ಹೇಳಿದರು.