ಮಂಗಳವಾರ, 4 ನವೆಂಬರ್ 2025
×
ADVERTISEMENT

ಮಂಡ್ಯ

ADVERTISEMENT

ಕನ್ನಡ ಭಾಷೆ 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸ: ಕೆ.ಎಂ.ಉದಯ್

Kannada language– ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯಿರುವುದು ಹೆಮ್ಮೆಯ ವಿಷಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
Last Updated 3 ನವೆಂಬರ್ 2025, 7:21 IST
ಕನ್ನಡ ಭಾಷೆ 2 ಸಾವಿರ ವರ್ಷಗಳ ಪ್ರಾಚೀನ ಇತಿಹಾಸ: ಕೆ.ಎಂ.ಉದಯ್

ಬೈಕ್‌ ಲಾರಿ ಡಿಕ್ಕಿ: ಸವಾರ ಸಾವು

accident ನೆಲಮಾಕನಹಳ್ಳಿ ಗೇಟ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ನೆಲ್ಲೂರು ಗ್ರಾಮದ ದೊಡ್ಡೇಗೌಡ ಅವರ ಪುತ್ರ ನಂದೀಶ್(40) ಸ್ಥಳದಲ್ಲಿಯೇ ಮೃತಪಟ್ಟರು.
Last Updated 3 ನವೆಂಬರ್ 2025, 7:18 IST
ಬೈಕ್‌ ಲಾರಿ ಡಿಕ್ಕಿ: ಸವಾರ ಸಾವು

ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

30 ವರ್ಷಗಳಿಂದ ಪರಿಶಿಷ್ಟ ಕುಟುಂಬಗಳಿಗೆ ಸಿಗದ ಮನೆ ಸೌಲಭ್ಯ
Last Updated 3 ನವೆಂಬರ್ 2025, 7:17 IST
ಕೃಷ್ಣೇಗೌಡನದೊಡ್ಡಿ: ಬುಡಕಟ್ಟು ಜನಾಂಗದ ಅರಣ್ಯ ರೋದನ! 30 ವರ್ಷಗಳಿಂದ ಸಿಗದ ಮನೆ

ಗಾಂಜಾ ಸೇವನೆ ಆರೋಪಿಗಳು ವಶ

Suspects of marijuana ಸಿಗರೇಟುಗಳಿಗೆ ಗಾಂಜಾ ಸೊಪ್ಪು ಹಾಕಿ ಸೇವಿಸುತ್ತಿದ್ದಾಗ ಪಿಎಸ್ಐ ಬಿ.ವಿ.ಪ್ರಕಾಶ್ ತಂಡ ದಾಳಿ ಮಾಡಿ ಆರೋಪಿಗಳನ್ನು ಶನಿವಾರ ವಶಕ್ಕೆ ಪಡೆಯಿತು.
Last Updated 3 ನವೆಂಬರ್ 2025, 7:14 IST
ಗಾಂಜಾ ಸೇವನೆ ಆರೋಪಿಗಳು ವಶ

ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಪ್ರಶಸ್ತಿ

awards ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಸಮಗ್ರ ಪ್ರಶಸ್ತಿ.
Last Updated 3 ನವೆಂಬರ್ 2025, 7:14 IST
ಮದ್ದೂರಿನ ಪೂರ್ಣಪ್ರಜ್ಞಾ ಶಾಲೆಗೆ ಹಲವು ಪ್ರಶಸ್ತಿ

ಮಂಡ್ಯ | ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಚಾಲಕ ಪಾರು

Car Accident: ಮಂಡ್ಯ ತಾಲ್ಲೂಕಿನ ಬಿ.ಯರಹಳ್ಳಿ ಸಮೀಪ ಕಾರು ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಘಟನೆ ನಡೆದಿದೆ. ಚಾಲಕ ಕೃಷ್ಣ ಸಮಯಪ್ರಜ್ಞೆಯಿಂದ ಈಜಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 3 ನವೆಂಬರ್ 2025, 4:42 IST
ಮಂಡ್ಯ | ವಿಶ್ವೇಶ್ವರಯ್ಯ ನಾಲೆಗೆ ಬಿದ್ದ ಕಾರು: ಚಾಲಕ ಪಾರು

ಮಂಡ್ಯ: ನಾಲೆಯಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿಗಳು; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Student Drowning: ಮಂಡ್ಯಕೊಪ್ಪಲು ಸಮೀಪ ರಾಮಸ್ವಾಮಿ ನಾಲೆಯಲ್ಲಿ ನೀರಿನಲ್ಲಿ ಕೊಚ್ಚಿಹೋಗಿದ್ದ ಮೈಸೂರಿನ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳು ಭಾನುವಾರ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 3 ನವೆಂಬರ್ 2025, 2:50 IST
ಮಂಡ್ಯ: ನಾಲೆಯಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿಗಳು; ಸಾವಿನ ಸಂಖ್ಯೆ 4ಕ್ಕೆ ಏರಿಕೆ
ADVERTISEMENT

ಮಂಡ್ಯ: ಪ್ರೇಕ್ಷಕರ ಮನತಣಿಸಿದ ‘ಭಾವಗೀತೆ’

ನಾಡಗೀತೆ ರಚನೆಗೆ 100 ವರ್ಷ: ‘ಭಾವಾಭಿಯಾನ’ ಕಾರ್ಯಕ್ರಮ
Last Updated 2 ನವೆಂಬರ್ 2025, 3:59 IST
ಮಂಡ್ಯ: ಪ್ರೇಕ್ಷಕರ ಮನತಣಿಸಿದ ‘ಭಾವಗೀತೆ’

ದೇಶಹಳ್ಳಿ: ಬೋನಿಗೆ ಬಿದ್ದ ಚಿರತೆ

Leopard in Village: ಮದ್ದೂರು: ಹಲವು ದಿನಗಳಿಂದಲೂ ಗ್ರಾಮದ ಜನರ ನಿದ್ರೆ ಕೆಡಿಸಿದ್ದ ತಾಲ್ಲೂಕಿನ ದೇಶಹಳ್ಳಿಯ ಬಾಳೆ ತೋಟದಲ್ಲಿ ಶುಕ್ರವಾರ ಅರಣ್ಯ ಇಲಾಖೆಯ ಇರಿಸಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.
Last Updated 2 ನವೆಂಬರ್ 2025, 3:58 IST
ದೇಶಹಳ್ಳಿ: ಬೋನಿಗೆ ಬಿದ್ದ ಚಿರತೆ

ದೇವೇಗೌಡರ ಹೆಸರಲ್ಲಿ ಅಪ್ಪ–ಮಕ್ಕಳ ರಾಜಕಾರಣ: ಎನ್‌.ಚಲುವರಾಯಸ್ವಾಮಿ

ನಿಖಿಲ್‌–ಕುಮಾರಸ್ವಾಮಿಯನ್ನು ಟೀಕಿಸಿದ ಸಚಿವ ಚಲುವರಾಯಸ್ವಾಮಿ
Last Updated 2 ನವೆಂಬರ್ 2025, 3:56 IST
ದೇವೇಗೌಡರ ಹೆಸರಲ್ಲಿ ಅಪ್ಪ–ಮಕ್ಕಳ ರಾಜಕಾರಣ: ಎನ್‌.ಚಲುವರಾಯಸ್ವಾಮಿ
ADVERTISEMENT
ADVERTISEMENT
ADVERTISEMENT