ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ

ADVERTISEMENT

ಮಳೆಯಲಿ... ಹಂಪಿಯಲಿ...

ಮಳೆ ಸುರಿದು ನಿಂತಾಗ ಈ ಸ್ಮಾರಕಗಳು ಏನು ಮಾಡುತ್ತವೆ ಗೊತ್ತಾ? ಛಾಯಾಗ್ರಾಹಕ ‘ವಿಶ್ವನಾಥ ಸುವರ್ಣ’ ಮೊನ್ನೆ ಇದೇ ಕುತೂಹಲದಿಂದ ಕ್ಯಾಮೆರಾ ಹಿಡಿದು ಹಂಪಿಯ ಬೀದಿಯಲ್ಲಿ‌ ಸುತ್ತಿದರು. ಮಸೂರದ ಮುಂದೆ ನಿಂತ ಸುಂದರಿಯಂತೆ ಒಂದೊಂದು ಸ್ಮಾರಕವೂ ಅಂಗಳದಲ್ಲಿ ನಿಂತ ನೀರನ್ನೇ ಕನ್ನಡಿ ಮಾಡಿಕೊಂಡು ತನ್ನ ಸೊಬಗನ್ನು ಸವಿಯುತ್ತಿತ್ತು. ಹೌದು, ಶಬ್ದಗಳಿಗೆ ನಿಲುಕದ ಆ ದೃಶ್ಯಕಾವ್ಯವನ್ನು ಕಂಡ ಕ್ಯಾಮೆರಾ ಮಾತ್ರ ಎಡೆಬಿಡದೆ ಕಣ್ಣು ಮಿಟುಕಿಸಿತು...
Last Updated 21 ಜುಲೈ 2019, 7:23 IST
ಮಳೆಯಲಿ... ಹಂಪಿಯಲಿ...
err

ಹಂಪಿ: ವಿಷ್ಣು ಮಂದಿರದ ಕಂಬ ಕೆಡವಿದ ಕಿಡಿಗೇಡಿಗಳಿಂದಲೇ ಅದನ್ನು ಪುನಸ್ಥಾಪಿಸಿದರು!

ಹಂಪಿ ಸ್ಮಾರಕಕ್ಕೆ ಹಾನಿ ಮಾಡಿದ ನಾಲ್ವರು ಕಿಡಿಗೇಡಿಗಳಿಗೆ ತಲಾ ₹70,000 ದಂಡ ವಿಧಿಸಿರುವ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಅದೇ ಕಂಬಗಳನ್ನು ಯಥಾಸ್ಥಿತಿಯಲ್ಲಿರಿಸುವಂತೆ ಆದೇಶಿಸಿದ್ದರು.
Last Updated 18 ಫೆಬ್ರುವರಿ 2019, 9:33 IST
ಹಂಪಿ: ವಿಷ್ಣು ಮಂದಿರದ ಕಂಬ ಕೆಡವಿದ ಕಿಡಿಗೇಡಿಗಳಿಂದಲೇ ಅದನ್ನು ಪುನಸ್ಥಾಪಿಸಿದರು!
ADVERTISEMENT
ADVERTISEMENT
ADVERTISEMENT
ADVERTISEMENT