ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bhiwandi

ADVERTISEMENT

ಗೋದಾಮು ಕುಸಿದು ಇಬ್ಬರು ಸಾವು: ಹಲವರು ಸಿಲುಕಿರುವ ಶಂಕೆ

ಎರಡು ಅಂತಸ್ತಿನ ಗೋದಾಮು ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು, ಹತ್ತು ಮಂದಿ ಗಾಯಗೊಂಡ ಘಟನೆ ಇಲ್ಲಿನ ಭಿವಂಡೀ ನಗರದಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಏಪ್ರಿಲ್ 2023, 14:54 IST
ಗೋದಾಮು ಕುಸಿದು ಇಬ್ಬರು ಸಾವು: ಹಲವರು ಸಿಲುಕಿರುವ ಶಂಕೆ

ಎಐಎಂಐಎಂ ಮುಖ್ಯಸ್ಥನ ಕಚೇರಿಯಿಂದ ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ವಶ

ಎಐಐಎಂನ ಭಿವಾಂಡಿ ಘಟಕದ ಮುಖ್ಯಸ್ಥ ಖಲೀದ್ ಗುಡ್ಡು ಮತ್ತು ಅವರ ಸಹೋದರರ ಖಾಸಗಿ ಕಚೇರಿಯಿಂದ ನಕಲಿ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಬ್ಬರು ಸದ್ಯ ಸುಲಿಗೆ ಮತ್ತು ಇತರ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 364ಎ (ಸುಲಿಗೆಗಾಗಿ ಅಪಹರಣ) ಮತ್ತು 384 (ಸುಲಿಗೆ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಗುಡ್ಡು, ಅವರ ಸಹೋದರ ಬಬ್ಲು ಮತ್ತು ಅವರ ಸಹಾಯಕರನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
Last Updated 23 ಅಕ್ಟೋಬರ್ 2020, 10:06 IST
ಎಐಎಂಐಎಂ ಮುಖ್ಯಸ್ಥನ ಕಚೇರಿಯಿಂದ ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ವಶ

ಮಹಾರಾಷ್ಟ್ರ: ಕಟ್ಟಡ ಕುಸಿದು ಇಬ್ಬರು ಸಾವು, ಅವಶೇಷಗಳ ಅಡಿ ಸಿಲುಕಿರುವ ಜನ

ಭಿವಂಡಿ
Last Updated 24 ಆಗಸ್ಟ್ 2019, 3:35 IST
ಮಹಾರಾಷ್ಟ್ರ: ಕಟ್ಟಡ ಕುಸಿದು ಇಬ್ಬರು ಸಾವು, ಅವಶೇಷಗಳ ಅಡಿ ಸಿಲುಕಿರುವ ಜನ
ADVERTISEMENT
ADVERTISEMENT
ADVERTISEMENT
ADVERTISEMENT