ಸ್ತನ್ಯಪಾನ ಸಪ್ತಾಹ | ಡಾ. ರವನೀತ್ ಜೋಶಿ ಸಂದರ್ಶನ: ಎದೆಹಾಲು ದ್ರವರೂಪದ ಅಪರಂಜಿ
ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಎದೆಹಾಲಿಗೆ ಪರ್ಯಾಯ ಅಂತ ಯಾವುದೂ ಇಲ್ಲ. ಪ್ರಸ್ತುತ ಸಮಾಜದಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ಅಗತ್ಯವಿದೆ. ಇದೇ ಕಾರಣಕ್ಕಾಗಿ ‘ಸ್ತನ್ಯಪಾನ ಸಪ್ತಾಹ’ದ ಈ ವರ್ಷದ ಘೋಷ ವಾಕ್ಯವೂ ‘ಸ್ತನ್ಯಪಾನಕ್ಕಾಗಿ ಹೆಜ್ಜೆ: ಶಿಕ್ಷಣ ಮತ್ತು ಬೆಂಬಲ’ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಲ್ಯಾಕ್ಟೇಶನ್ ಫಿಸಿಶಿಯನ್ ಡಾ. ರವನೀತ್ಜೋಶಿ ಅವರೊಂದಿಗೆ ರೂಪಾ ಕೆ.ಎಂ. ನಡೆಸಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.Last Updated 6 ಆಗಸ್ಟ್ 2022, 4:12 IST