ವಾಣಿಜ್ಯ ಸಂಕೀರ್ಣ ಮಳಿಗೆ ಹಂಚಿಕೆಗೆ ಆಗ್ರಹ: ತಲೆ ಮೇಲೆ ಕಡತ ಹೊತ್ತು ಪ್ರತಿಭಟನೆ
2011ರಲ್ಲಿ ಆಯೋಜಿಸಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ ತೆರವುಗೊಳಿಸಿದ ಗೂಡಂಗಡಿಗಳವರಿಗಾಗಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆಗಳನ್ನ ಹಂಚಿಕೆ ಮಾಡುವಂತೆ ಆಗ್ರಹಿಸಿ, ಗೂಡಂಗಡಿಗಳ ವ್ಯಾಪಾರಿಗಳು, ಈವರೆಗೆ ಸರ್ಕಾರಕ್ಕೆ ಸಲ್ಲಿಸಿದ ಮನವಿಗಳ ಕಡತಗಳನ್ನು ಹೊತ್ತುಕೊಂಡು ಮಂಗಳವಾರ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದರು.Last Updated 18 ಡಿಸೆಂಬರ್ 2018, 9:39 IST