ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಸಕಲೇಶಪುರ | ಕುಸಿದು ಬಿದ್ದರೆ ಜೀವ ಹಾನಿಯ ಆತಂಕ

Published : 31 ಜುಲೈ 2023, 6:11 IST
Last Updated : 31 ಜುಲೈ 2023, 6:11 IST
ಫಾಲೋ ಮಾಡಿ
Comments
ಈ ಕಟ್ಟಡದ ಬಾಡಿಗೆದಾರರೆಲ್ಲಾ ಹತ್ತಾರು ಬಾರಿ ಪುರಸಭೆಗೆ ಮನವಿ ನೀಡಿದರೂ ದುರಸ್ತಿ ಮಾಡಿಲ್ಲ. ಆತಂಕದಲ್ಲೇ ವ್ಯವಹಾರ ನಡೆಸುತ್ತಿದ್ದೇವೆ.
ರಾಜು ,ಬಾಡಿಗೆದಾರ
ಇತ್ತೀಚೆಗೆ ಇಡೀ ಕಟ್ಟಡವನ್ನು ಪರಿಶೀಲಿಸಿದ್ದು ಈ ಕಟ್ಟಡದ ಬಗ್ಗೆ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ.
ಡಾ. ಜಯಣ್ಣ, ಪುರಸಭಾ ಮುಖ್ಯಾಧಿಕಾರಿ
ಸಕಲೇಶಪುರದ ಹೇಮಾವತಿ ಕಾಂಪ್ಲೆಕ್ಸ್‌ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿ ಮಳೆ ನೀರು ಕಟ್ಟಡದೊಳಗೆ ಹರಿಯುತ್ತಿದೆ
ಸಕಲೇಶಪುರದ ಹೇಮಾವತಿ ಕಾಂಪ್ಲೆಕ್ಸ್‌ ಕಟ್ಟಡದ ಕಿಟಕಿ ಗಾಜುಗಳು ಪುಡಿಯಾಗಿ ಮಳೆ ನೀರು ಕಟ್ಟಡದೊಳಗೆ ಹರಿಯುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT